ರಂಗಾಯಣ, ಶಿವಮೊಗ್ಗ ರೆಪರ್ಟರಿಯ ನೂತನ ಕಲಾವಿದ ಆರ್. ಪ್ರಸನ್ನ ಕುಮಾರ್, ಡಿ.ಆರ್.ನಿತಿನ್, ಎಸ್.ಎಂ. ರವಿಕುಮಾರ್, ಸುಜಿತ್ ಕಾರ್ಕಳ, ಎನ್. ಚಂದನ್, ಎಂ.ಎಲ್. ಶತರ್ ಬಾಬು, ಬಿ.ಕೆ.ಮಹಾಬಲೇಶ್ವರ್,ಆರ್. ರಮ್ಯ, ಆರ್.ಸವಿತಾ ಕಾಳಿ, ಆರ್. ರಂಜಿತ, ಎಂ.ಎಚ್. ದೀಪ್ತಿ, ಕಾರ್ತಿಕ ಕಲ್ಲುಕುಟಿಕರ್, ಕೆ.ಶಂಕರ್, ಪ್ರಶಾಂತ್ ಕುಮಾರ್, ರಾಘವೇಂದ್ರ, ಎಂ.ಯು. ಪ್ರಭು ನಾಟಕದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವಿವರಿಸಿದರು.