ಬ್ರಾಹ್ಮಣ, ಈಡಿಗ ಸಮುದಾಯ ಒಂದಾಗಿ ಸಾಗುತ್ತಿವೆ,ಮುಖ್ಯಮಂತ್ರಿ,ಸಂಸದ, ಎಂಎಡಿಬಿ ಅಧ್ಯಕ್ಷ, ಮತ್ತುಸಾಗರ ಶಾಸಕರ ಕುತಂತ್ರದಿಂದ ಸಮುದಾಯದಲ್ಲಿ ಒಡಕು ಮೂಡಿದೆ.ಹಿಂದುತ್ವಜಪಿಸುವ ಬಿಜೆಪಿ ಹಿಂದುಳಿದ ಸಮಾಜದ ದೇವಾಲಯದ ವಿಷಯದಲ್ಲಿ ಮೂಗು ತೂರಿಸುತ್ತಿದೆ.ಗೋಕರ್ಣದಲ್ಲಿ ಗಲಾಟೆ ನಡೆದಿದೆ. ಉಡುಪಿ ಕೃಷ್ಣ ಮಂದಿರದಲ್ಲಿ ಕನಕನ ಕಿಂಡಿಯ ವಿಚಾರದಲ್ಲಿಹೋರಾಟನಡೆದಿದೆ. ಧರ್ಮಸ್ಥಳದಲ್ಲಿ ಗಲಾಟೆ ನಡೆದಾಗ ಮುಜರಾಯಿ ಇಲಾಖೆಗೆ ಸೇರಿಸಲಿಲ್ಲ. ಈಗಏಕೆ ಇಂತಹ ನಡೆ ಎಂದು ಪ್ರಶ್ನಿಸಿದರು.