ಬಿಆರ್ಪಿಯಲ್ಲಿ ಭದ್ರಾ ಬಲದಂಡೆ ನಾಲೆಯಿಂದ ಕುಡಿಯುವ ನೀರಿನ ಯೋಜನೆಗೆ ನೀರು ಹರಿಸುವ ಕಾಮಗಾರಿಯ ಸ್ಥಳವನ್ನು ಬುಧವಾರ ಐಐಎಸ್ಸಿ ವಿಜ್ಞಾನಿ ಪ್ರೊ.ಮೋಹನ್ಕುಮಾರ್ ನೇತೃತ್ವದ ತಂಡ ಪರಿಶೀಲನೆ ನಡೆಸಿತು
ಐಐಎಸ್ಸಿ ತಂಡಕ್ಕೆ ಫೋಟೊ ವಿಡಿಯೊ ಸೇರಿದಂತೆ ಅಗತ್ಯ ತಾಂತ್ರಿಕ ದಾಖಲೆ ಒದಗಿಸಿದ್ದೇವೆ. ಎರಡರಿಂದ ಮೂರು ದಿನಗಳಲ್ಲಿ ವರದಿ ಕೊಡುವ ಸಾಧ್ಯತೆ ಇದೆ
ಎಂ.ಬಸನಗೌಡಎಸ್.ಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿತ್ರದುರ್ಗ