ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಹೊಳೆಹೊನ್ನೂರು | ಕಾರ್ಖಾನೆಯ ದುರ್ವಾಸನೆ: ಬೇಸತ್ತ ನಿವಾಸಿಗಳು

Published : 21 ಆಗಸ್ಟ್ 2024, 6:51 IST
Last Updated : 21 ಆಗಸ್ಟ್ 2024, 6:51 IST
ಫಾಲೋ ಮಾಡಿ
Comments
ಹೊಳೆಹೊನ್ನೂರಿನ ರಬ್ಬಾನಿ ಆಗ್ರೋ ಇಂಡಸ್ಟ್ರೀಸ್‌ ಹಾಗೂ ಸುತ್ತಮುತ್ತಲಿನ ಮನೆಗಳು
ಹೊಳೆಹೊನ್ನೂರಿನ ರಬ್ಬಾನಿ ಆಗ್ರೋ ಇಂಡಸ್ಟ್ರೀಸ್‌ ಹಾಗೂ ಸುತ್ತಮುತ್ತಲಿನ ಮನೆಗಳು
ಹೊಳೆಹೊನ್ನೂರಿನ ರಬ್ಬಾನಿ ಆಗ್ರೋ ಇಂಡಸ್ಟ್ರೀಸ್‌ನಿಂದ ತ್ಯಾಜ್ಯ ನೀರನ್ನು ನೇರವಾಗಿ ನಾಲೆಗೆ ಹರಿಸುತ್ತಿರುವುದು
ಹೊಳೆಹೊನ್ನೂರಿನ ರಬ್ಬಾನಿ ಆಗ್ರೋ ಇಂಡಸ್ಟ್ರೀಸ್‌ನಿಂದ ತ್ಯಾಜ್ಯ ನೀರನ್ನು ನೇರವಾಗಿ ನಾಲೆಗೆ ಹರಿಸುತ್ತಿರುವುದು
ಈ ದುರ್ವಾಸನೆಯಿಂದ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ತಕ್ಷಣವೇ ಕಾರ್ಖಾನೆ ಸ್ಥಳಾಂತರ ಮಾಡಬೇಕು. ವಾಯು ಮಾಲಿನ್ಯವನ್ನು ತಡೆಗಟ್ಟುವ ಕೆಲಸವಾಬೇಕಾಗಿದೆ.
ಎಚ್.ಎಸ್.ಶ್ರೀನಿವಾಸ್ ನಿವೃತ್ತ ಸಹಾಯಕ ಪಶು ವೈದ್ಯಾಧಿಕಾರಿ (ಸ್ಥಳೀಯ ನಿವಾಸಿ)
ಕಾರ್ಖಾನೆಯಿಂದ ಬರುವ ತ್ಯಾಜ್ಯ ನೀರು ಕೆಟ್ಟ ವಾಸನೆ ಬರುತ್ತಿದ್ದು ಇಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ತಕ್ಷಣವೇ ನಿಲ್ಲಿಸಬೇಕು. ಮೂಲ ಸೌಲಭ್ಯಳನ್ನು ಒದಗಿಸಬೇಕು.
- ವನಿತಾ ಸ್ಥಳೀಯ ನಿವಾಸಿ
ಕುಡಿಯುವ ನೀರು ಸ್ವಚ್ಛತೆ ಬಗ್ಗೆ ಗಮನ ಹರಿಸಲಾಗುವುದು. ಮುಂದಿನ ದಿನಗಳಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ನಿವಾಸಿಗಳ ಹಾಗೂ ಕಾಲೊನಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.
ಮಂಜುನಾಥ ಪಾಟೀಲ್ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ
ಭತ್ತ ಬೇಯಿಸಿದ ನೀರನ್ನು ನಮ್ಮಲ್ಲಿ ನಾಲ್ಕು ಹಂತದಲ್ಲಿ ಫಿಲ್ಟರ್ ಮಾಡಿ ಹೊರಗಡೆ ಬಿಡಲಾಗುತ್ತದೆ. ಕಾರ್ಖಾನೆಯಿಂದ ಹೊಗೆ ಏನು ಹೋಗುತ್ತಿಲ್ಲ. ಯಾರಿಗೂ ತೊಂದರೆಯಾಗುತ್ತಿಲ್ಲ.
ಫಾಜಿಲ್ ಸಾಬ್ ರಬ್ಬಾನಿ ಆಗ್ರೋ ಇಂಡಸ್ಟ್ರೀಸ್‌ ರೈಸ್ ಮಿಲ್ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT