ಭಾನುವಾರ, 9 ನವೆಂಬರ್ 2025
×
ADVERTISEMENT
ADVERTISEMENT

ಭಕ್ತಿಯಿಂದ ಸಮಾನತೆ ಸಾರಿದ ದಾರ್ಶನಿಕ ಕನಕದಾಸ: ಶಾಸಕ ಎಸ್.ಎನ್.ಚನ್ನಬಸಪ್ಪ

Published : 9 ನವೆಂಬರ್ 2025, 5:54 IST
Last Updated : 9 ನವೆಂಬರ್ 2025, 5:54 IST
ಫಾಲೋ ಮಾಡಿ
Comments
ಕನಕದಾಸರು ಮೇಲು ಕೀಳು ಜಾತೀಯತೆ ಹೋಗಲಾಡಿಸಿ ಸಮಾನತೆ ತರಲು ಸಾಹಿತ್ಯ ಸಂಗೀತ ಕೀರ್ತನೆಗಳ ಮೂಲಕ ಕೊಡುಗೆ ನೀಡಿದ್ದಾರೆ. ಅವರ ಆಶಯಗಳನ್ನು ಜನರಿಗೆ ತಿಳಿಸಲು ಸರ್ಕಾರ ಜಯಂತಿ ಆಚರಿಸುತ್ತಿದೆ.
ಎಚ್.ಎಸ್.ಸುಂದರೇಶ ಸೂಡಾ, ಅಧ್ಯಕ್ಷ
ಕನಕರು ಸಮಾಜದಲ್ಲಿನ ಜಾತಿ- ಮತಗಳ ಭೇದದ ಪಿಡುಗು ದೂರ ಮಾಡಲು ಎಲ್ಲರೂ ಸಮಾನರು ಎಂಬುದನ್ನು ತಮ್ಮ ಕೀರ್ತನೆಗಳ‌ ಮೂಲಕ ಸಾರಿದ್ದಾರೆ. ಯುವಜನರು ಅವರ ಆಶಯಗಳನ್ನು ಹೆಚ್ಚೆಚ್ಚು ತಿಳಿಯಬೇಕು
ಜಿ.ಪಲ್ಲವಿ, ರಾಜ್ಯ ಪರಿಶಿಷ್ಟ ಜಾತಿ ಹಾಗೂ ವರ್ಗದ ಅಲೆಮಾರಿ ನಿಗಮದ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT