ಕನಕದಾಸರು ಮೇಲು ಕೀಳು ಜಾತೀಯತೆ ಹೋಗಲಾಡಿಸಿ ಸಮಾನತೆ ತರಲು ಸಾಹಿತ್ಯ ಸಂಗೀತ ಕೀರ್ತನೆಗಳ ಮೂಲಕ ಕೊಡುಗೆ ನೀಡಿದ್ದಾರೆ. ಅವರ ಆಶಯಗಳನ್ನು ಜನರಿಗೆ ತಿಳಿಸಲು ಸರ್ಕಾರ ಜಯಂತಿ ಆಚರಿಸುತ್ತಿದೆ.
ಎಚ್.ಎಸ್.ಸುಂದರೇಶ ಸೂಡಾ, ಅಧ್ಯಕ್ಷ
ಕನಕರು ಸಮಾಜದಲ್ಲಿನ ಜಾತಿ- ಮತಗಳ ಭೇದದ ಪಿಡುಗು ದೂರ ಮಾಡಲು ಎಲ್ಲರೂ ಸಮಾನರು ಎಂಬುದನ್ನು ತಮ್ಮ ಕೀರ್ತನೆಗಳ ಮೂಲಕ ಸಾರಿದ್ದಾರೆ. ಯುವಜನರು ಅವರ ಆಶಯಗಳನ್ನು ಹೆಚ್ಚೆಚ್ಚು ತಿಳಿಯಬೇಕು
ಜಿ.ಪಲ್ಲವಿ, ರಾಜ್ಯ ಪರಿಶಿಷ್ಟ ಜಾತಿ ಹಾಗೂ ವರ್ಗದ ಅಲೆಮಾರಿ ನಿಗಮದ ಅಧ್ಯಕ್ಷೆ