ಕುವೆಂಪು ಅವರ ರಾಮಾಯಣ ದರ್ಶನಂನಲ್ಲಿ ಲೋಕ ಸಂಚಾರಿಯಾದ ನಾರದನು ವಾಲ್ಮೀಕಿಗೆ ರಾವಣನ ಕಥೆ ಹೇಳಿದ ಎಂದಿದೆ. ನಾರದನ ವೀಣೆಯಿಂದ ಹೇಳಲ್ಪಟ್ಟ ಕಥೆ ಎಂದು ತಿಳಿಸಲಾಗಿದೆ. ಕುವೆಂಪು ಅವರ ರಾಮಾಯಣ ವಿಶಿಷ್ಟ ನೆಲೆಗಟ್ಟಿನಲ್ಲಿ ಸಾಗುತ್ತದೆ. ಪ್ರಾಪಂಚಿಕ ಲೋಕ, ಸೃಷ್ಟಿಶೀಲತೆ, ವಿಮರ್ಶೆ ಸೇರಿದಂತೆ ಹಲವು ವಿಚಾರಗಳ ಮೇಲೆ ರಾಮಾಯಣ ಬೆಳಕು ಚೆಲ್ಲುತ್ತದೆ ಎಂದರು.