ಸೋಮವಾರ, 8 ಡಿಸೆಂಬರ್ 2025
×
ADVERTISEMENT
ADVERTISEMENT

ಭೂಕುಸಿತ ಸ್ಥಳಗಳ ಗುರುತು, ಪರಿಹಾರ ಕ್ರಮ;ಸರ್ಕಾರಕ್ಕೆ₹ 80 ಕೋಟಿ ವೆಚ್ಚದ ಪ್ರಸ್ತಾವ

ಜಿಎಸ್‌ಐ ವರದಿ; ಜಿಲ್ಲೆಯಲ್ಲಿ 306 ಸಂಭವನೀಯ ಭೂಕುಸಿತ ಸ್ಥಳಗಳ ಗುರುತು, 24 ಅತಿಸೂಕ್ಷ್ಮ
ವೆಂಕಟೇಶ ಜಿ.ಎಚ್
Published : 20 ಜೂನ್ 2025, 6:47 IST
Last Updated : 20 ಜೂನ್ 2025, 6:47 IST
ಫಾಲೋ ಮಾಡಿ
Comments
ಭೂ ಕುಸಿತದಿಂದ ಬಹಳಷ್ಟು ಜೀವ ಹಾನಿ ಆದಾಗ ಮಾತ್ರ ಶಾಶ್ವತ ಪರಿಹಾರ ಕ್ರಮದ ಬಗ್ಗೆ ಚರ್ಚೆಯಾಗುತ್ತದೆ. ಅನಂತರ ಸರ್ಕಾರ ಮರೆತು ಬಿಡುತ್ತದೆ. ಆದರೆ ಮಲೆನಾಡಿನ ಜನ ಆತಂಕದಲ್ಲಿಯೇ ಬದುಕಬೇಕಿದ
ಅನಂತ ಹೆಗಡೆ ಅಶೀಸರ ರಾಜ್ಯ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ
ಸಂಭವನೀಯ ಭೂ ಕುಸಿತದ ಸ್ಥಳಗಳನ್ನು ಗುರುತಿಸಿ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಕೂಡ ನಿಷೇಧಿಸಲಾಗಿದೆ.
ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT