ಘಟನೆ ಸಂಬಂಧ 10ಕ್ಕೂ ಹೆಚ್ಚು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 4 ಟಾಟಾ ಏಸ್, 3 ಅಶೋಕ ಲೈಲ್ಯಾಂಡ್, 1 ಬೊಲೆರೋ ಪಿಕಪ್ ಸೇರಿ ಒಟ್ಟು 7 ಗಾಡಿಗಳಲ್ಲಿ 18 ಎಮ್ಮೆ, 37 ಹಸು ಹಾಗೂ 4 ಕರುಗಳನ್ನು ರಕ್ಷಿಸಿ ಹಾವೇರಿ ಜಿಲ್ಲೆಯ ಸಂಗೂರಿನ ಗೋ ಶಾಲೆಗೆ ರವಾನಿಸಲಾಗಿದೆ. 3 ಒಂಟೆಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.