ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಅಧ್ಯಕ್ಷೆ ಅಕ್ಕಮ್ಮ, ಮುಖಮಡರಾದ ಎಸ್.ಬಿ. ಶಿವಶಂಕರ್, ಹನುಮಮ್ಮ, ಎಚ್.ಎಂ.ವೀಣಾ, ನಾಗರತ್ನಾ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಸಂಘ ಶಿವಮೊಗ್ಗ ವಿಭಾಗೀಯ ಅಧ್ಯಕ್ಷ ರಾಜು ಚಿನ್ನಸ್ವಾಮಿ, ಎಸ್.ರವಿ, ಎಂ.ಎಸ್.ಕರಬಸಪ್ಪ, ಹನುಮಂತಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.