ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ತೀರ್ಥಹಳ್ಳಿ | ನಾಲ್ಕು ತಿಂಗಳಲ್ಲೇ ಗ್ರಾಮೀಣಾಭಿವೃದ್ಧಿ ಭವನ ಸೋರಿಕೆ!

ತೀರ್ಥಹಳ್ಳಿ: ₹13.5 ಕೋಟಿ ವೆಚ್ಚದ ಬಹುಮಹಡಿ ಕಟ್ಟಡ
Published : 13 ಜುಲೈ 2024, 6:37 IST
Last Updated : 13 ಜುಲೈ 2024, 6:37 IST
ಫಾಲೋ ಮಾಡಿ
Comments
ಎರಡು ವರ್ಷದಲ್ಲಿ ಮುಗಿಸಬೇಕಿದ್ದ ಗ್ರಾಮೀಣಾಭಿವೃದ್ಧಿ ಭವನದ ಕಾಮಗಾರಿಯನ್ನು 3 ವರ್ಷ ಮಾಡಿಲಾಗಿದೆ. ಗೃಹಮಂತ್ರಿಗಳು ಪೊಲೀಸ್‌ ಠಾಣೆ ಕಟ್ಟಡ ಕಾಮಗಾರಿಯನ್ನು ತನಿಖೆಗೆ ಒಳಪಡಿಸಬೇಕು.
ಆದರ್ಶ ಹುಂಚದಕಟ್ಟೆ, ಯುವ ಕಾಂಗ್ರೆಸ್‌ ವಕ್ತಾರ
ಮಲೆನಾಡು ಭಾಗವಾಗಿದ್ದರಿಂದ ಪೊಲೀಸ್‌ ಕಟ್ಟಡದ ಮೇಲ್ಭಾಗದಲ್ಲಿ ಶೀಟ್‌ ರೂಫಿಂಗ್‌ ಮಾಡಲಾಗಿದೆ. ಸೋರಿಕೆ ಪ್ರಶ್ನೆ ಉದ್ಭವಿಸುವುದಿಲ್ಲ.
ನಾಗಪ್ಪ ಬೆನ್ನೂರು, ಎಇಇ, ಕೆಎಸ್‌ಪಿಎಚ್‌ಸಿ
ಗ್ರಾಮೀಣಾಭಿವೃದ್ಧಿ ಭವನ ಅವ್ಯವಸ್ಥೆಯ ಆಗರವಾಗಿದೆ. ಉದ್ಘಾಟನೆಗೊಂಡು 4 ತಿಂಗಳಲ್ಲೇ ಸೋರುತ್ತಿದೆ. ಕಳಪೆ ಕಾಮಗಾರಿ ಕುರಿತು ತನಿಖೆ ನಡೆಯಬೇಕು.
ಕೀಗಡಿ ಕೃಷ್ಣಮೂರ್ತಿ, ಡಿಎಸ್‌ಎಸ್‌ ತಾಲ್ಲೂಕು ಸಂಚಾಲಕ
ಲಿಫ್ಟ್ ಹಾಳಾಗಿದ್ದರಿಂದ ಅಂಗವಿಕಲರು ಅನಿವಾರ್ಯವಾಗಿ ಮೆಟ್ಟಿಲು ಏರುತ್ತಿರುವುದು
ಲಿಫ್ಟ್ ಹಾಳಾಗಿದ್ದರಿಂದ ಅಂಗವಿಕಲರು ಅನಿವಾರ್ಯವಾಗಿ ಮೆಟ್ಟಿಲು ಏರುತ್ತಿರುವುದು
ಚಾವಣಿಯಲ್ಲಿ ನೀರು ಶೇಖರಣೆಗೊಂಡಿರುವುದು
ಚಾವಣಿಯಲ್ಲಿ ನೀರು ಶೇಖರಣೆಗೊಂಡಿರುವುದು
ಗ್ರಾಮೀಣಾಭಿವೃದ್ಧಿ ಕಟ್ಟದ ಕಿಟಕಿಯಿಂದ ನೀರು ಒಸರುತ್ತಿರುವುದು
ಗ್ರಾಮೀಣಾಭಿವೃದ್ಧಿ ಕಟ್ಟದ ಕಿಟಕಿಯಿಂದ ನೀರು ಒಸರುತ್ತಿರುವುದು
2024ರ ಮಾರ್ಚ್‌ ತಿಂಗಳಿನಲ್ಲಿ ಉದ್ಘಾಟನೆಗೊಂಡ ಗ್ರಾಮೀಣಾಭಿವೃದ್ಧಿ ಭವನ
2024ರ ಮಾರ್ಚ್‌ ತಿಂಗಳಿನಲ್ಲಿ ಉದ್ಘಾಟನೆಗೊಂಡ ಗ್ರಾಮೀಣಾಭಿವೃದ್ಧಿ ಭವನ
ಉದ್ಘಾಟನೆಗೆ ಸಿದ್ಧಗೊಂಡಿರುವ ನೂತನ ಪೊಲೀಸ್‌ ಠಾಣೆ
ಉದ್ಘಾಟನೆಗೆ ಸಿದ್ಧಗೊಂಡಿರುವ ನೂತನ ಪೊಲೀಸ್‌ ಠಾಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT