ಸಂಗೀತಕ್ಕೆ ಬದುಕಿನ ಎಲ್ಲಾ ಕಷ್ಟಗಳನ್ನು ಮರೆಸುವ ಶಕ್ತಿ ಇದೆ. ಸಾಗರದಲ್ಲಿ 25 ವರ್ಷಗಳಿಂದ ಸಂಗೀತ ಶಾಲೆ ಯಶಸ್ವಿಯಾಗಿ ನಡೆದಿದ್ದರೆ ಪ್ರತಿ ವರ್ಷದ ಸಂಗೀತೋತ್ಸವ ಅಚ್ಚುಕಟ್ಟಾಗಿ ನಡೆಯುತ್ತಿದ್ದರೆ ಅದಕ್ಕೆ ಸಾಗರದ ಜನತೆಯೇ ಕಾರಣ.
ವಸುಧಾ ಶರ್ಮ, ಗಾಯಕಿ
ರಾಷ್ಟ್ರ ರಾಜ್ಯದ ಕಲಾವಿದರ ಜತೆಗೆ ಸ್ಥಳೀಯ ಕಲಾವಿದರಿಗೂ ವೇದಿಕೆ ನೀಡುವುದು ಸದ್ಗುರು ಸಂಗೀತ ವಿದ್ಯಾಲಯದ ವಿಶೇಷತೆ. ಒಂದು ತಾಲ್ಲೂಕು ಕೇಂದ್ರದಲ್ಲಿ 25 ವರ್ಷಗಳ ಕಾಲ ಸಂಗೀತ ಶಾಲೆಯನ್ನು ಯಶಸ್ವಿಯಾಗಿ ನಡೆಸುವುದು ಸುಲಭದ ಮಾತಲ್ಲ.
ವಿಜಯ ವಾಮನ್, ರಂಗಕರ್ಮಿ
ಸದ್ಗುರು ಸಂಗೀತ ವಿದ್ಯಾಲಯ ಪ್ರದರ್ಶಿಸಿದ್ದ ಸಂಗೀತ ನಾಟಕದಲ್ಲಿ ಕಲಾವಿದರಾದ ವಿದ್ಯಾ ಹೆಗಡೆ ವಸುಧಾ ಶರ್ಮ (ಸಂಗ್ರಹ ಚಿತ್ರ)