ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಸಾಗರ: ಸೇತುವೆ ನಾಮಕರಣ.. ಚರ್ಚೆ, ವಿವಾದದ ಸಮೀಕರಣ...

ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ; ಸ್ಥಳೀಯರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಒತ್ತಾಯ
Published : 10 ಜುಲೈ 2025, 4:24 IST
Last Updated : 10 ಜುಲೈ 2025, 4:24 IST
ಫಾಲೋ ಮಾಡಿ
Comments
ಸೇತುವೆ ನಿರ್ಮಿಸುವಾಗ ಗೆಜೆಟ್‌ನಲ್ಲಿ ಅಂಬಾರಗೋಡ್ಲು-ಕಳಸವಳ್ಳಿ ಎಂಬ ಹೆಸರು ನಮೂದಾಗಿದೆ. ಆದ್ದರಿಂದ ಈ ಹೆಸರನ್ನೇ ಸೇತುವೆಗೆ ಇಡುವುದು ಸರಿಯಾದ ನಿರ್ಧಾರ
ಜಿ.ಟಿ.ಸತ್ಯನಾರಾಯಣ ಮಾಜಿ ಅಧ್ಯಕ್ಷ ತುಮರಿ ಗ್ರಾಮ ಪಂಚಾಯಿತಿ
ಶರಾವತಿ ನದಿಯಲ್ಲಿ ಪೂರ್ವಿಕರ ಬದುಕು ಮುಳುಗಡೆಯಾಗಿದೆ. ಆದರೂ ಈ ನದಿಯೊಂದಿಗಿನ ಭಾವನಾತ್ಮಕ ನಂಟು ಇನ್ನೂ ಉಳಿದಿದೆ. ಸೇತುವೆಗೆ ಶರಾವತಿ ಹೆಸರು ಇಟ್ಟರೆ ಅದರ ಮೇಲಿನ ಗೌರವ ಪ್ರೀತಿ ಹೆಚ್ಚುತ್ತದೆ
ಡಾ.ನಿಸರ್ಗ ಹೃದಯ ತಜ್ಞರು ಹೈದರಾಬಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT