ಶುಕ್ರವಾರ, 21 ನವೆಂಬರ್ 2025
×
ADVERTISEMENT
ADVERTISEMENT

ಶಿಕಾರಿಪುರ: ಸೂರು ಬಿಟ್ಟುಕೊಟ್ಟ ಸಂತ್ರಸ್ತರಿಗೆ ಸಿಗಲಿಲ್ಲ ಹಕ್ಕುಪತ್ರ

ಚಂದ್ರಶೇಖರ ಮಠದ
Published : 21 ನವೆಂಬರ್ 2025, 5:43 IST
Last Updated : 21 ನವೆಂಬರ್ 2025, 5:43 IST
ಫಾಲೋ ಮಾಡಿ
Comments
ಶಿಕ್ಷಣ ಕ್ಷೇತ್ರದ ಅಭ್ಯುದಯಕ್ಕೆ ಬಿ.ಎಸ್.ಯಡಿಯೂರಪ್ಪ ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಅವರ ಆಶಯಕ್ಕೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡದ ಪರಿಣಾಮ ರಸ್ತೆಗೆ ಜಾಗ ನೀಡಿದ ಸಂತ್ರಸ್ತರು ಅಲೆದಾಡುವಂತಾಗಿದೆ.
ಉಳ್ಳಿ ದರ್ಶನ್ ಪುರಸಭೆ ಸದಸ್ಯ
ಹಕ್ಕುಪತ್ರ ನೀಡಬೇಕಿರುವ ಜಾಗ ಸರ್ವೆ ನಂ. 35ರ ಪೋಡಿ ಕೆಲಸ ಬಾಕಿ ಇದ್ದು ಸರ್ವೆ ನಂತರ ನಗರಾಭಿವೃದ್ಧಿ ಅನುಮತಿ ಪಡೆದು ಹಕ್ಕುಪತ್ರ ನೀಡಲಾಗುವುದು.
ಭರತ್ ಮುಖ್ಯಾಧಿಕಾರಿ ಪುರಸಭೆ ಶಿಕಾರಿಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT