ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT

ಶಿವಮೊಗ್ಗ: ಸಂಕೇತ್‌ ಹತ್ಯೆಗೆ ಕ್ರಿಕೆಟ್ ಅಲ್ಲ, ಗಾಂಜಾ ಕಾರಣ?

ಕಾನೂನು ಸಂಘರ್ಷಕ್ಕೊಳಗಾದ ಏಳು ಬಾಲಕರಿಂದ ಗುಂಪು ಹಲ್ಲೆ
Published : 26 ಫೆಬ್ರುವರಿ 2026, 23:30 IST
Last Updated : 26 ಫೆಬ್ರುವರಿ 2026, 23:30 IST
ADVERTISEMENT
ಫಾಲೋ ಮಾಡಿ
Comments
ಸಂಕೇತ
ಸಂಕೇತ
ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳು ಗಾಂಜಾ ಸೇವಿಸಿದ್ದರೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಧೀಶರ ಸೂಚನೆಯಂತೆ ಮೂತ್ರ ರಕ್ತದ ಜೊತೆಗೆ ಅವರ ಕೂದಲು ಮಾದರಿ ಪರೀಕ್ಷೆಗೆ ಕಳುಹಿಸಿದ್ದು ವಾರದಲ್ಲಿ ವರದಿ ಬರಲಿದೆ.
ಬಿ.ನಿಖಿಲ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಮೊಗ್ಗ
ಅಮಲಲ್ಲಿರುತ್ತಾರೆ ಪ್ರಶ್ನಿಸಿದರೆ ಹೊಡೆಯುತ್ತಾರೆ.. 
‘ಊರಲ್ಲಿರುವ ಕೆಲವು ಮಕ್ಕಳಲ್ಲಿ ಗಾಂಜಾ ಪಂಕ್ಚರ್‌ ಹಾಕಲು ಬಳಸುವ ಸಲ್ಯೂಶನ್ ಸೇವಿಸುವ ಚಟ ವಿಪರೀತವಾಗಿದೆ. ಎದೆ ಎತ್ತರಕ್ಕೆ ಬೆಳೆದ ಮಕ್ಕಳು ಮಾತು ಕೇಳುತ್ತಿಲ್ಲ. ಶಾಲೆ ಬಿಟ್ಟು ಅಲೆಯುತ್ತಾರೆ. ಕೆಲಸಕ್ಕೂ ಹೋಗುವುದಿಲ್ಲ. ಸದಾ ಅಮಲಿನಲ್ಲಿರುತ್ತಾರೆ. ಪ್ರಶ್ನೆ ಮಾಡಿದರೆ ನಮಗೇ ಹೊಡೆಯುತ್ತಾರೆ’ ಎಂದು ಊರಗಡೂರಿನ ಜಹೀರಾಬಿ ಅಳಲು ತೋಡಿಕೊಂಡರು. ‘ಓಣಿಯಲ್ಲಿ ಗಾಂಜಾ ಮಾರುವವರ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಸಂಜೆಯೇ ದೂರು ಕೊಟ್ಟವರ ಮನೆಗೆ ದಂಧೆಕೋರರ ಗುಂಪು ಮಚ್ಚು ಹಿಡಿದು ಬರುತ್ತದೆ. ಬೆದರಿಕೆ ಹಾಕಿ ಮನೆ ಎದುರು ನಿಲ್ಲಿಸಿದ ವಾಹನದ ಗಾಜು ಒಡೆದು ಹಾಕುತ್ತಾರೆ. ದೂರು ಕೊಟ್ಟವರ ಮಾಹಿತಿಯನ್ನು ಪೊಲೀಸರೇ ಅವರಿಗೆ ಕೊಡುತ್ತಾರೆ. ಯಾರ ಬಳಿ ನಮ್ಮ ಸಂಕಷ್ಟ ಹೇಳಿಕೊಳ್ಳುವುದು?’ ಎಂದು ಆಕೆ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT