ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ವಿ. ಸುಬ್ರಹ್ಮಣ್ಯ ಅಶೋಕ ಕುಂಬಳೆ, ಕೊಳಕಿ ಲಕ್ಷ್ಮಿನಾರಯಣ್, ಪುರುಷೋತ್ತಮ ಶಾನುಭೋಗ್, ಜಿ.ಆರ್. ಸುಬ್ರಹ್ಮಣ್ಯ, ಸಿದ್ದಗೌಡ, ಅರುಣಕುಮಾರ್, ಚೇತನರಾಜ್, ವಿನಾಯಕರಾವ್, ಗಿರಿ ಮತ್ತು ಗುತ್ತಿಗೆ ಕಂಪನಿ ಅಧಿಕಾರಿಗಳು ಇದ್ದರು.