ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಶಿವಮೊಗ್ಗ | ಸಂಚಾರ ನಿಯಮ ಉಲ್ಲಂಘನೆ: ಶೇ 50ರಷ್ಟು ರಿಯಾಯಿತಿ, ದಂಡ ಕಟ್ಟಲು ಪೈಪೋಟಿ

Published : 1 ಸೆಪ್ಟೆಂಬರ್ 2025, 5:40 IST
Last Updated : 1 ಸೆಪ್ಟೆಂಬರ್ 2025, 5:40 IST
ಫಾಲೋ ಮಾಡಿ
Comments
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿದ್ದರೆ ಆರ್‌ಸಿ ನವೀಕರಣ ಮತ್ತು ಮಾಲೀಕತ್ವ ವರ್ಗಾವಣೆ ವೇಳೆ ತೊಂದರೆ ಆಗಲಿದೆ. ಅದನ್ನು ತಪ್ಪಿಸಲು ಸರ್ಕಾರ ಕೊಟ್ಟಿರುವ ರಿಯಾಯಿತಿ ಅವಕಾಶವನ್ನು ಸವಾರರು ಬಳಸಿಕೊಳ್ಳಲಿ
ಜಿ.ಕೆ.ಮಿಥುನ್‌ಕುಮಾರ್, ಶಿವಮೊಗ್ಗ ಎಸ್‌ಪಿ
ಸಂಚಾರ ನಿಯಮಗಳ ಉಲ್ಲಂಘನೆಗೆ ಬರೀ ದಂಡ ಕಟ್ಟಿಸಿಕೊಳ್ಳುತ್ತಿಲ್ಲ. ಜೀವ ರಕ್ಷಣೆ ಹಾಗೂ ಸುರಕ್ಷತೆಯ ಖಾತರಿಗಾಗಿ ನಿಯಮ ಪಾಲನೆಯ ಅಗತ್ಯವನ್ನು ಸವಾರರಿಗೆ ಒತ್ತಿ ಹೇಳುತ್ತಿದ್ದೇವೆ
ಟಿ.ವಿ. ದೇವರಾಜ್, ಸರ್ಕಲ್ ಇನ್‌ಸ್ಪೆಕ್ಟರ್, ಶಿವಮೊಗ್ಗ ಸಂಚಾರ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT