ಭಾನುವಾರ, 9 ನವೆಂಬರ್ 2025
×
ADVERTISEMENT
ADVERTISEMENT

ಶಿಕಾರಿಪುರ | ಕಾಲೇಜು ಆವರಣದಲ್ಲಿ ಮರಗಳ ಹನನ: ತನಿಖೆಗೆ ಒತ್ತಾಯ

Published : 9 ನವೆಂಬರ್ 2025, 5:56 IST
Last Updated : 9 ನವೆಂಬರ್ 2025, 5:56 IST
ಫಾಲೋ ಮಾಡಿ
Comments
ಮರದ ರೆಂಬೆ ಕಟ್ಟಡ ಮೇಲ್ಭಾಗಕ್ಕೆ ಬಂದು ಎಲೆಗಳೆಲ್ಲವೂ ಉದುರಿ ಕಟ್ಟಡ ಸೋರುತ್ತಿತ್ತು. ಅಲ್ಲದೇ ಒಣಗಿದ ಮರ ವಿದ್ಯಾರ್ಥಿಗಳ ಮೇಲೆ ಬೀಳುತ್ತವೆ ಎನ್ನುವ ಕಾರಣಕ್ಕೆ ಮರ ಕಡಿಯಲಾಗಿದೆ. ಶಾಲಾಭಿವೃದ್ಧಿ ಸಮಿತಿ ಶಾಸಕರ ಒಪ್ಪಿಗೆ ಪಡೆದು ಮರ ಕಡಿಸಲಾಗಿದೆ 
ಬಿ.ಜಿ. ಚನ್ನಪ್ಪ, ಪ್ರಾಂಶುಪಾಲ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು 
ಶಿಕಾರಿಪುರದ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಯಾವುದೇ ತೊಂದರೆ ಕೊಡದ ಮರಗಳ ದೊಡ್ಡ ಬುಡಗಳನ್ನೇ ಕಡಿದಿರುವುದು
ಶಿಕಾರಿಪುರದ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಯಾವುದೇ ತೊಂದರೆ ಕೊಡದ ಮರಗಳ ದೊಡ್ಡ ಬುಡಗಳನ್ನೇ ಕಡಿದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT