ಮರದ ರೆಂಬೆ ಕಟ್ಟಡ ಮೇಲ್ಭಾಗಕ್ಕೆ ಬಂದು ಎಲೆಗಳೆಲ್ಲವೂ ಉದುರಿ ಕಟ್ಟಡ ಸೋರುತ್ತಿತ್ತು. ಅಲ್ಲದೇ ಒಣಗಿದ ಮರ ವಿದ್ಯಾರ್ಥಿಗಳ ಮೇಲೆ ಬೀಳುತ್ತವೆ ಎನ್ನುವ ಕಾರಣಕ್ಕೆ ಮರ ಕಡಿಯಲಾಗಿದೆ. ಶಾಲಾಭಿವೃದ್ಧಿ ಸಮಿತಿ ಶಾಸಕರ ಒಪ್ಪಿಗೆ ಪಡೆದು ಮರ ಕಡಿಸಲಾಗಿದೆ
ಬಿ.ಜಿ. ಚನ್ನಪ್ಪ, ಪ್ರಾಂಶುಪಾಲ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಶಿಕಾರಿಪುರದ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಯಾವುದೇ ತೊಂದರೆ ಕೊಡದ ಮರಗಳ ದೊಡ್ಡ ಬುಡಗಳನ್ನೇ ಕಡಿದಿರುವುದು