ಕುವೆಂಪು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರಶಾಂತ್ ಜಿ.ನಾಯಕ್, ರಾಜೇನಹಳ್ಳಿ ಶ್ರೀಗಳು ಸಾಂಸ್ಕೃತಿಕ ರಾಯಭಾರಿ. ಸಮಾಜದ ಜನರನ್ನು ಎಚ್ಚರಿಸಲು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಮಠದ ಮೂಲಕ ಜಾತ್ರೆ ಮಾಡುವ ಅವರ ಕನಸು ಯುವ ಸಮುದಾಯಗಳ ಒಟ್ಟುಗೂಡಿಸುವಿಕೆ ನಾಂದಿ ಹಾಡಿದೆ. ಭವಿಷ್ಯದಲ್ಲಿ ವಾಲ್ಮೀಕಿ ಬಲಿಷ್ಠ ಸಮಾಜವಾಗಲಿದೆ. ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯವಾಗಿಯೂ ಛಾಪು ಮೂಡಿಸಲಿದೆ ಎಂದು ಭವಿಷ್ಯ ನುಡಿದರು.