ಸಾಗರ ತಾಲ್ಲೂಕಿನ ಕೆರೆಕೊಪ್ಪ ಗ್ರಾಮದಲ್ಲಿ ಸಾರಾ ಸಂಸ್ಥೆಯು ಗ್ರಾಮಸ್ಥರ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಮಲ್ಲಪಲ್ಲು ಕೆರೆಯ ನೋಟ
ಸರ್ಕಾರದಿಂದಲೇ ಕೆರೆ ಅಭಿವೃದ್ಧಿ ಕಾಮಗಾರಿ ನಡೆಸಿದರೂ ಹೆಚ್ಚಿನ ಕಡೆ ಹಣ ಖರ್ಚಾಗುತ್ತದೆಯೇ ವಿನಾ ಸಮರ್ಪಕವಾಗಿ ಕೆಲಸ ಆಗುವುವುದಿಲ್ಲ. ನಮ್ಮ ಸಂಸ್ಥೆ ಗ್ರಾಮಸ್ಥರ ಸಹಕಾರದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದರಿಂದ ಹಣ ಪೋಲಾಗುವುದಿಲ್ಲ. ಕೆಲಸದಲ್ಲಿ ಪಾರದರ್ಶಕತೆ ಇರುತ್ತದೆ.