ಮುಖಂಡರಾದ ಚುರ್ಚಿಗುಂಡಿ ರುದ್ರೇಗೌಡ್ರು, ಜಂಬೂರು ಶಿವಶಂಕರಪ್ಪ, ಸದಾಶಿವಪ್ಪ, ನವುಲೇಶಪ್ಪ, ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್. ಈಶ್ವರಪ್ಪ, ಮಡಿವಾಳ ಚಂದ್ರಪ್ಪ, ಎಚ್.ಎಸ್. ರವೀಂದ್ರ, ಉಮೇಶ್ ಮಾರವಳ್ಳಿ, ಶೇಖರನಾಯ್ಕ, ನೂರ್ ಅಹಮದ್, ದಾನಪ್ಪ, ಅಂಬಾರಗೊಪ್ಪ ರಾಜಣ್ಣ, ಧಾರಾವಾಡ ಸುರೇಶ್, ವೀರನಗೌಡ, ಸುಬ್ರಮಣ್ಯ ರೇವಣಕರ್, ವಿಠಲನಗರ ಸಂತೋಷ್ ಇದ್ದರು.