ಶನಿವಾರ, 12 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಪೊಲೀಸ್‌ ಬಲಪ್ರಯೋಗಿಸಿ ಭಿನ್ನಾಭಿಪ್ರಾಯ ಹತ್ತಿಕ್ಕುತ್ತಿರುವ ನಾಯ್ಡು: ಜಗನ್‌ ಕಿಡಿ

Andhra Political Clash: ‘ಎನ್‌.ಚಂದ್ರಬಾಬು ನಾಯ್ಡು ಅವರು ಬಲಪ್ರಯೋಗ ಪ್ರಯೋಗಿಸಿ, ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುತ್ತಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಸರ್ವಾಧಿಕಾರದ ವಾತಾವರಣ ಸೃಷ್ಟಿಸುತ್ತಿದ್ದಾರೆ’ ಎಂದು ವೈಎಸ್‌ಆರ್‌ಸಿಪಿ ಪಕ್ಷದ ಮುಖ್ಯಸ್ಥ ಜಗನ್‌ಮೋಹನ್‌ ರೆಡ್ಡಿ ಆರೋಪಿಸಿದ್ದಾರೆ.
Last Updated 12 ಜುಲೈ 2025, 14:54 IST
ಪೊಲೀಸ್‌ ಬಲಪ್ರಯೋಗಿಸಿ ಭಿನ್ನಾಭಿಪ್ರಾಯ ಹತ್ತಿಕ್ಕುತ್ತಿರುವ ನಾಯ್ಡು: ಜಗನ್‌ ಕಿಡಿ

ಬಾಂಬ್‌ ಸ್ಫೋಟ: ಟಿಟಿಪಿ ಕಮಾಂಡರ್‌ ಸಾವು

Pakistan Drone Blast: ಪಾಕಿಸ್ತಾನದ ಖೈಬರ್‌ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಕ್ವಾಡ್‌ಕಾಪ್ಟರ್‌ ಉಡ್ಡಯನ ಮಾಡುತ್ತಿದ್ದ ವೇಳೆ ಬಾಂಬ್‌ ಸ್ಫೋಟಗೊಂಡ ಪರಿಣಾಮ, ನಿಷೇಧಿತ ತೆಹ್ರೀಕ್‌–ಇ–ತಾಲಿಬಾನ್‌ ಪಾಕಿಸ್ತಾನ್‌ (ಟಿಟಿಪಿ) ಸಂಘಟನೆಯ ಕಮಾಂಡರ್‌ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
Last Updated 12 ಜುಲೈ 2025, 14:53 IST
ಬಾಂಬ್‌ ಸ್ಫೋಟ: ಟಿಟಿಪಿ ಕಮಾಂಡರ್‌ ಸಾವು

ಆಗಸ್ಟ್‌ 1ರಿಂದ ಇಯು, ಮೆಕ್ಸಿಕೊ ಮೇಲೆ ಶೇ 30 ಸುಂಕ: ಡೊನಾಲ್ಡ್‌ ಟ್ರಂಪ್‌

US Trade Tariff News: ಬ್ರಿಡ್ಜ್‌ವಾಟರ್‌: ಯುರೋಪಿಯನ್‌ ಒಕ್ಕೂಟ ಹಾಗೂ ಮೆಕ್ಸಿಕೊ ಮೇಲೆ ಶೇ 30ರಷ್ಟು ಸುಂಕ ವಿಧಿಸುವುದಾಗಿ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಈ ಕುರಿತು ಪತ್ರವೊಂದನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 12 ಜುಲೈ 2025, 14:50 IST
ಆಗಸ್ಟ್‌ 1ರಿಂದ ಇಯು, ಮೆಕ್ಸಿಕೊ ಮೇಲೆ ಶೇ 30 ಸುಂಕ: ಡೊನಾಲ್ಡ್‌ ಟ್ರಂಪ್‌

ಪ್ರವಾಹಪೀಡಿತ ಟೆಕ್ಸಾಸ್‌ ನಗರಕ್ಕೆ ಟ್ರಂಪ್‌ ಭೇಟಿ

Trump Texas Flood Visit: ಪ್ರವಾಹಪೀಡಿತ ಟೆಕ್ಸಾಸ್‌ ನಗರಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಶುಕ್ರವಾರ ಭೇಟಿ ನೀಡಿ, ಹಾನಿಯನ್ನು ಪರಿಶೀಲಿಸಿದರು.
Last Updated 12 ಜುಲೈ 2025, 14:49 IST
ಪ್ರವಾಹಪೀಡಿತ ಟೆಕ್ಸಾಸ್‌ ನಗರಕ್ಕೆ ಟ್ರಂಪ್‌ ಭೇಟಿ

ಮಣಿಪುರ: 8 ಬಂಡುಕೋರರ ಬಂಧನ

Manipur Militants Arrested: ಮಣಿಪುರದ ವಿವಿಧ ನಿಷೇಧಿತ ಸಂಘಟನೆಗಳ ಸದಸ್ಯರಾಗಿರುವ 8 ಮಂದಿ ಬಂಡುಕೋರರನ್ನು ಬಂಧಿಸಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.
Last Updated 12 ಜುಲೈ 2025, 14:46 IST
ಮಣಿಪುರ: 8 ಬಂಡುಕೋರರ ಬಂಧನ

ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಯುವಕನನ್ನು ಹೊಡೆದು ಕೊಂದ ಸ್ಥಳೀಯರು!

Arunachal Pradesh Crime: ಇಟಾನಗರ(ಅರುಣಾಚಲ ಪ್ರದೇಶ): ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೊಲೀಸ್ ಕಸ್ಟಡಿಯಲ್ಲಿದ್ದ ಯುವಕನನ್ನು ಕೆಲ ಉದ್ರಿಕ್ತರು, ಠಾಣೆಯಿಂದ ಹೊರಗೆಳೆದು ಥಳಿಸಿ ಕೊಂದಿರುವ ಘಟನೆ ಅರುಣಾಚಲ ಪ್ರದೇಶದಲ್ಲಿ ನಡೆದಿದೆ.
Last Updated 12 ಜುಲೈ 2025, 14:42 IST
ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಯುವಕನನ್ನು ಹೊಡೆದು ಕೊಂದ ಸ್ಥಳೀಯರು!

ಮಹತ್ವಾಕಾಂಕ್ಷಿ ಗಗನಯಾನ ಯೋಜನೆ: ಎಸ್‌ಎಂಪಿಎಸ್‌ ಅಭಿವೃದ್ಧಿ ಪೂರ್ಣ

ISRO Gaganyaan Update: ಮಹತ್ವಾಕಾಂಕ್ಷಿ ಗಗನಯಾನ ಯೋಜನೆಯ ನೌಕೆಗೆ ಅಳವಡಿಸಲಾಗುವ ಸರ್ವಿಸ್‌ ಮಾಡ್ಯೂಲ್‌ ಪ್ರೊಪಲ್ಷನ್‌ ಸಿಸ್ಟಮ್‌ನ (ಎಸ್‌ಎಂಪಿಎಸ್‌) ಅಭಿವೃದ್ಧಿ ಕಾರ್ಯವು ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಇಸ್ರೊ ಶನಿವಾರ ಮಾಹಿತಿ ನೀಡಿದೆ.
Last Updated 12 ಜುಲೈ 2025, 14:39 IST
ಮಹತ್ವಾಕಾಂಕ್ಷಿ ಗಗನಯಾನ ಯೋಜನೆ: ಎಸ್‌ಎಂಪಿಎಸ್‌ ಅಭಿವೃದ್ಧಿ ಪೂರ್ಣ
ADVERTISEMENT

ಅಮೆರಿಕ ವಿದೇಶಾಂಗ ಇಲಾಖೆಯ 1,300 ನೌಕರರ ವಜಾ: ಟ್ರಂಪ್‌ ಸರ್ಕಾರ ನಿರ್ಧಾರ

US State Department Layoffs: ಮೆರಿಕದ ವಿದೇಶಾಂಗ ಇಲಾಖೆಯ 1,300ಕ್ಕೂ ಅಧಿಕ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಆಡಳಿತ ಸುಧಾರಣೆ ಭಾಗವಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ಈ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 12 ಜುಲೈ 2025, 14:37 IST
ಅಮೆರಿಕ ವಿದೇಶಾಂಗ ಇಲಾಖೆಯ 1,300 ನೌಕರರ ವಜಾ: ಟ್ರಂಪ್‌ ಸರ್ಕಾರ ನಿರ್ಧಾರ

ಎಲ್‌ಡಿಎಫ್‌, ಯುಡಿಎಫ್‌ ಅವಧಿಯಲ್ಲಿ ತುಷ್ಟೀಕರಣ ರಾಜಕಾರಣ: ಅಮಿತ್‌ ಶಾ

ಕೇರಳದಲ್ಲಿ ಪಕ್ಷದ ಬೃಹತ್‌ ರ‍್ಯಾಲಿ
Last Updated 12 ಜುಲೈ 2025, 14:27 IST
ಎಲ್‌ಡಿಎಫ್‌, ಯುಡಿಎಫ್‌ ಅವಧಿಯಲ್ಲಿ ತುಷ್ಟೀಕರಣ ರಾಜಕಾರಣ: ಅಮಿತ್‌ ಶಾ

ಉದ್ಯೋಗ ಸೃಷ್ಟಿಯೊಂದಿಗೆ ರಾಷ್ಟ್ರ ಬಲವರ್ಧನೆ: ಪ್ರಧಾನಿ ನರೇಂದ್ರ ಮೋದಿ

51 ಸಾವಿರ ಮಂದಿಗೆ ನೇಮಕಾತಿ ಪತ್ರ ವಿತರಣೆ
Last Updated 12 ಜುಲೈ 2025, 14:25 IST
ಉದ್ಯೋಗ ಸೃಷ್ಟಿಯೊಂದಿಗೆ ರಾಷ್ಟ್ರ ಬಲವರ್ಧನೆ: ಪ್ರಧಾನಿ ನರೇಂದ್ರ ಮೋದಿ
ADVERTISEMENT
ADVERTISEMENT
ADVERTISEMENT