ಉಪ ವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಮನವಿ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ದೊಡ್ಡಮಾಳಯ್ಯ, ರಾಜಶೇಖರ್, ಮೂಡ್ಲಗಿರಿಯಪ್ಪ, ಲಕ್ಷ್ಮೀಪತಿ, ನಾಗರತ್ನಮ್ಮ, ಭಾಗ್ಯಮ್ಮ, ಲಲಿತಮ್ಮ, ವನರಾಜು, ನಾಗರಾಜು, ಚಿಕ್ಕಣ್ಣ, ಜಯರಾಮು, ಶೂದ್ರ ಬಳಗದ ದಿಲೀಪ್, ಭೂಮಿ ಹೋರಾಟಗಾರ ಹಂದ್ರಾಳು ನಾಗಭೂಷಣ, ಅಂಗನವಾಡಿ ನೌಕರರ ಸಂಘದ ಉಪಾಧ್ಯಕ್ಷೆ ಪಾರ್ವತಮ್ಮ, ಕಮಲಮ್ಮ, ಬೆಟ್ಟಪ್ಪ, ಪೋತರಾಜು, ಕಮಲಮ್ಮ, ಮಹಾಲಿಂಗಪ್ಪ, ರಂಗಧಾಮಯ್ಯ ಪಾಲ್ಗೊಂಡಿದ್ದರು.