ಈ ಗ್ರೂಪ್ನಲ್ಲಿ ಸಕ್ರಿಯರಾಗಿರುವ ಸೇವಾ ಭಾಗ್ಯ ಸಂಸ್ಥೆಯ ಪದಾಧಿಕಾರಿಗಳಾದ ವಿನೋದ್ ಗೌಡ, ಪದ್ಮನಾಭ, ಚೇತನ್ ರಾಜ್, ಭಗತ್ ಸೇನೆ ಸಂಚಾಲಕ ಮಂಜುನಾಥ್, ವಂದೆಮಾತರಂ ಲ್ಯಾಬ್ ಶ್ರೀನಿವಾಸ್ ಅವರು 20ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ. ಚಂದನ್, ಸತ್ಯನಾರಾಯಣ್, ಸುದರ್ಶನ್, ನಾರಾಯಣ್ ಮುರಳಿಧರ್, ನರಸಿಂಹಮೂರ್ತಿ ಅವರು ನಿರಂತರ ರಕ್ತದಾನಿಗಳಾಗಿದ್ದು ಉತ್ಸಾಹ ಕುಂದಿಲ್ಲ.