ಸೋಮವಾರ, 5 ಜನವರಿ 2026
×
ADVERTISEMENT
ADVERTISEMENT

ಮುದ್ದೇನಹಳ್ಳಿ | 3 ನದಿಗಳಿಗೆ ಚೆಕ್ ಡ್ಯಾಂ: ಸಚಿವ ಎನ್.ಎಸ್ ಬೋಸರಾಜು

Published : 4 ಜನವರಿ 2026, 7:09 IST
Last Updated : 4 ಜನವರಿ 2026, 7:09 IST
ಫಾಲೋ ಮಾಡಿ
Comments
ಗೌರೆಡ್ಡಿಪಾಳ್ಯಕ್ಕೆ ಭೇಟಿ
ಸಚಿವ ಎನ್.ಎಸ್.ಭೋಸರಾಜು ಶಾಸಕ ಕೆ.ಎನ್. ರಾಜಣ್ಣ ಹಾಗೂ ಅಧಿಕಾರಿಗಳ ತಂಡ ಕೊಡಿಗೇನಹಳ್ಳಿ ಹೋಬಳಿ ಗೌರೆಡ್ಡಿಪಾಳ್ಯಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಅಲ್ಲಿಯೇ ಶೀಘ್ರ ₹8 ರಿಂದ ₹10 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಮ್ ಕಮ್ ಬ್ಯಾರೇಜ್ ನಿರ್ಮಿಸಲಾಗುವುದು ಎಂದು ಸ್ಥಳೀಯರಿಗೆ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT