ನಾನು ಭಾವನ ಮನೆಯಲ್ಲೇ ಇದ್ದುಕೊಂಡು ತಿಪಟೂರು ತಾಲ್ಲೂಕಿನ ಶಾಲೆಯೊಂದರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಈಚೆಗೆ ಪಾಸಾಗಿದ್ದೆನು. ಗುಬ್ಬಿ ತಾಲ್ಲೂಕಿನ ಸ್ವಗ್ರಾಮಕ್ಕೆ ಬಂದ ಮೇಲೆ ನನ್ನ ಭಾವ ನನ್ನನ್ನು ನನ್ನ ತಂದೆ ತಾಯಿ ಮಾರಾಟ ಮಾಡಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಿ ಮಾನ ನಷ್ಟ ಮಾಡಿದ್ದಾರೆ' ಎಂದು ಮಕ್ಕಳ ಸಂರಕ್ಷಣಾ ಅಧಿಕಾರಿ ಅಂಬಿಕಾ ಅವರ ಬಳಿ ಅಳಲು ತೋಡಿಕೊಂಡಿದ್ದಾರೆ.