ಪಾವಗಡ: ಹೆಚ್ಚುತ್ತಿರುವ ತಾಪಮಾನ-ಕ್ಷೀಣಿಸುತ್ತಿರುವ ಅಂತರ್ಜಲ
ಜಯಸಿಂಹ ಕೆ.ಆರ್.
Published : 9 ಮೇ 2024, 8:41 IST
Last Updated : 9 ಮೇ 2024, 8:41 IST
ಫಾಲೋ ಮಾಡಿ
Comments
ಪಾವಗಡ ತಾಲ್ಲೂಕು ರಾಜವಂತಿ ಬಳಿ ನೀರಿಲ್ಲದೆ ಅಡಿಕೆ ಬೆಳೆ ಒಣಗಿರುವುದು
ಕೊಳವೆಬಾವಿ ಕೊರೆಯುವವರು ದರ ಏರಿಕೆ ಮಾಡಿದ್ದರೂ ಅಧಿಕಾರಿಗಳು ಜನಪ್ರತಿನಿಧಿಗಳು ಚಕಾರವೆತ್ತುತ್ತಿಲ್ಲ. ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದರೂ ಇಂತಹ ವಿಚಾರದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ
ಅನಿಲ್ ರೈತ ಪಾವಗಡ
ದಶಕಗಳಿಂದ ಕಾಪಾಡಿಕೊಂಡು ಬಂದಿರುವ ತೋಟ ಒಣಗುತ್ತಿರುವುದನ್ನು ನೋಡಲಾಗುತ್ತಿಲ್ಲ. ಈಗಾಗಲೆ ಬ್ಯಾಂಕ್ ಸಾಲ ಪಡೆದಿರುವುದರಿಂದ ಮತ್ತೆ ಸಾಲ ಕೊಡುವುದಿಲ್ಲ. ಕೈ ಸಾಲ ಪಡೆದು ಕೊಳವೆ ಬಾವಿ ಕೊರೆಸಬೇಕಿದೆ
ರವಿಪ್ರಸಾದ್ ರೈತ ಪಳವಳ್ಳಿ
ಕೊಳವೆ ಬಾವಿ ಕೊರೆಸಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದೆ. ರೈತರಿಗೆ ಹೊರೆಯಾಗಿ ಪರಿಣಮಿಸಿದೆ. ಬೆಲೆ ಇಳಿಕೆ ಮಾಡಿದಲ್ಲಿ ರೈತರಿಗೆ ಅನುಕೂಲವಾಗಲಿದೆ