ಉಪವಿಭಾಗಾಧಿಕಾರಿ ಶಿವಕುಮಾರ್ ಪ್ರತಿಭಟನಕಾರರಿಂದ ಮನವಿ ಪತ್ರ ಸ್ವೀಕರಿಸಿದರು. ಈ ವೇಳೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್, ಯುವಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ಪ್ರಮುಖರಾದ ಕೆಂಪ ಹನುಮಣ್ಣ, ಕೋಡಿಮುದ್ದನಹಳ್ಳಿ ಪ್ರಕಾಶ್, ಎಂ.ಆರ್.ಮಂಜುನಾಥ್, ಸಿರಿವರ ಬೋರೇಗೌಡ, ಮಸ್ಕಲ್ ಅಶ್ವತ್ಥನಾರಾಯಣ, ಕಾಮೇಗೌಡ, ಗೌರಮ್ಮ, ಶಾಂತಾ ಸುರೇಶ್, ಎಂ.ಎನ್.ಗೌಡ, ನಾಗರತ್ನಮ್ಮ, ಸತ್ಯವತಿ ಸುರೇಶ್, ಪುಷ್ಪಾ ಕರೇರಂಗಯ್ಯ ಇದ್ದರು.