‘ಸ್ನೇಹಿತ ಕಾಂತರಾಜು ಮೂಲಕ ಆರ್.ಪ್ರಕಾಶ್, ಮಧು ಪರಿಚಯವಾಗಿತ್ತು. ನನ್ನ ಪತ್ನಿ, ಸಹೋದರ ಮತ್ತು ಇನ್ನಿಬ್ಬರು ಸ್ನೇಹಿತರಿಗೆ ಕೆಲಸ ಕೊಡಿಸುವಂತೆ ಕೇಳಿಕೊಂಡಿದ್ದೆ. ಒಂದು ಹುದ್ದೆಗೆ ₹8 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಅಡಿಕೆ ಮಾರಾಟ ಮಾಡಿ ಮನೆಯಲ್ಲಿ ಇಟ್ಟಿದ್ದ ಹಣವನ್ನು 2021ರ ಸೆ. 20ರಂದು ನಗರದ ಉಪನೋಂದಣಾಧಿಕಾರಿ ಕಚೇರಿ ಬಳಿ ಕೊಟ್ಟಿದ್ದೆ. ಹಣ ತೆಗೆದುಕೊಂಡು ಬೆಂಗಳೂರಿಗೆ ಹೋದವರು ಈವರೆಗೂ ಕೆಲಸ ಕೊಡಿಸಿಲ್ಲ’ ಎಂದು ಟಿ.ಎಚ್.ಪ್ರಕಾಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.