<p><strong>ಮಧುಗಿರಿ:</strong> ಗುರು ಶಿಷ್ಯರ ಸಂಬಂಧ ಬದುಕಿನಲ್ಲಿ ಅತ್ಯಂತ ಆರ್ಥಪೂರ್ಣವಾಗಿ ಉಳಿಯುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಪಿ.ಎಂ. ಸೋಮ್ಲಾನಾಯ್ಕ್ ತಿಳಿಸಿದರು.</p>.<p>ಪಟ್ಟಣದ ಎಂ.ಎಸ್.ರಾಮಯ್ಯ ಸಮುದಾಯ ಭವನದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ 1985-87ನೇ ಸಾಲಿನ ವಿಜ್ಞಾನ ವಿಭಾಗ ಗೆಳೆಯರ ಬಳಗ ಅಯೋಜಿಸಿದ್ದ ಗುರು ವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. </p>.<p>ಹಳೆಯ ನೆನಪುಗಳನ್ನು ಮೆಲುಕು ಹಾಕುವುದೇ ಬದುಕಿಗೆ ಹೊಸ ಉತ್ಸಾಹ ನೀಡುತ್ತದೆ ಎಂದರು.</p>.<p>ಪುರಸಭೆ ಮಾಜಿ ಸದಸ್ಯ ಶ್ರೀನಿವಾಸ ಮೂರ್ತಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪದವಿ ಪೂರ್ವ ಶಿಕ್ಷಣ ಅತ್ಯಂತ ಅಮೂಲ್ಯವಾಗಿದ್ದು, ಈ ದಿಸೆಯಲ್ಲಿ ಅತ್ಮೀಯತೆಯಿಂದ ಬೋಧನೆ ಮಾಡಿದ ಉಪನ್ಯಾಸಕರನ್ನು ಸ್ನೇಹಿತರ ಜೊತೆಗೂಡಿ ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು.</p>.<p>ಉಪನ್ಯಾಸಕರಾದ ಎಂ.ಸಿ ಶಿವಾನಂದ, ಯು.ಡಿ. ಲಕ್ಷ್ಮಿನಾರಾಯಣ್, ಟಿ.ಶರಣಪ್ಪ, ಮಹಾಲಿಂಗಯ್ಯ, ಸೀತಾ<br />ಲಕ್ಷ್ಮಿ, ರಾಜೇಶ್ವರಿ, ಸಿದ್ದಗಂಗಯ್ಯವಿದ್ಯಾರ್ಥಿಗಳಾದ ಸಿ.ಕೆ ಪುರುಷೋತ್ತಮ್, ಮಂಜುನಾಥ್, ವಿಶ್ವನಾಥ್, ಕೆ.ಸಿ ವೆಂಕಟೇಶ್, ಸಂಜಯ್, ಜಿ.ಆರ್. ವೆಂಕಟೇಶ್, ಸೋಮಶೇಖರ್, ವಂದನಾ, ತಾರಾ, ಸುಧಾ, ಹೇಮಲತಾ, ವನಜ, ಶೋಭದೇವಿ, ದಾಕ್ಷಾಯಿಣಿ, ಧನಪಾಲ್, ವೀರಭದ್ರಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಧುಗಿರಿ:</strong> ಗುರು ಶಿಷ್ಯರ ಸಂಬಂಧ ಬದುಕಿನಲ್ಲಿ ಅತ್ಯಂತ ಆರ್ಥಪೂರ್ಣವಾಗಿ ಉಳಿಯುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಪಿ.ಎಂ. ಸೋಮ್ಲಾನಾಯ್ಕ್ ತಿಳಿಸಿದರು.</p>.<p>ಪಟ್ಟಣದ ಎಂ.ಎಸ್.ರಾಮಯ್ಯ ಸಮುದಾಯ ಭವನದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ 1985-87ನೇ ಸಾಲಿನ ವಿಜ್ಞಾನ ವಿಭಾಗ ಗೆಳೆಯರ ಬಳಗ ಅಯೋಜಿಸಿದ್ದ ಗುರು ವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. </p>.<p>ಹಳೆಯ ನೆನಪುಗಳನ್ನು ಮೆಲುಕು ಹಾಕುವುದೇ ಬದುಕಿಗೆ ಹೊಸ ಉತ್ಸಾಹ ನೀಡುತ್ತದೆ ಎಂದರು.</p>.<p>ಪುರಸಭೆ ಮಾಜಿ ಸದಸ್ಯ ಶ್ರೀನಿವಾಸ ಮೂರ್ತಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪದವಿ ಪೂರ್ವ ಶಿಕ್ಷಣ ಅತ್ಯಂತ ಅಮೂಲ್ಯವಾಗಿದ್ದು, ಈ ದಿಸೆಯಲ್ಲಿ ಅತ್ಮೀಯತೆಯಿಂದ ಬೋಧನೆ ಮಾಡಿದ ಉಪನ್ಯಾಸಕರನ್ನು ಸ್ನೇಹಿತರ ಜೊತೆಗೂಡಿ ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು.</p>.<p>ಉಪನ್ಯಾಸಕರಾದ ಎಂ.ಸಿ ಶಿವಾನಂದ, ಯು.ಡಿ. ಲಕ್ಷ್ಮಿನಾರಾಯಣ್, ಟಿ.ಶರಣಪ್ಪ, ಮಹಾಲಿಂಗಯ್ಯ, ಸೀತಾ<br />ಲಕ್ಷ್ಮಿ, ರಾಜೇಶ್ವರಿ, ಸಿದ್ದಗಂಗಯ್ಯವಿದ್ಯಾರ್ಥಿಗಳಾದ ಸಿ.ಕೆ ಪುರುಷೋತ್ತಮ್, ಮಂಜುನಾಥ್, ವಿಶ್ವನಾಥ್, ಕೆ.ಸಿ ವೆಂಕಟೇಶ್, ಸಂಜಯ್, ಜಿ.ಆರ್. ವೆಂಕಟೇಶ್, ಸೋಮಶೇಖರ್, ವಂದನಾ, ತಾರಾ, ಸುಧಾ, ಹೇಮಲತಾ, ವನಜ, ಶೋಭದೇವಿ, ದಾಕ್ಷಾಯಿಣಿ, ಧನಪಾಲ್, ವೀರಭದ್ರಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>