ಒಕ್ಕೂಟದ ನಿರ್ದೇಶಕ ಡಿ. ಕೃಷ್ಣಕುಮಾರ್ ಮಾತನಾಡಿ, ‘ಕುಣಿಗಲ್ ತಾಲ್ಲೂಕಿನಲ್ಲಿ ಅತಿಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. ಮೆಗಾ ಡೇರಿ, ಪೌಡರ್ ಪ್ಲಾಂಟ್ ಸ್ಥಾಪಿಸುವ ಉದ್ದೇಶವಿದೆ. ಡೇರಿಗಳಲ್ಲಿನ ಆರ್ಥಿಕ ವ್ಯವಹಾರವು ಪೂರ್ಣವಾಗಿ ಬ್ಯಾಂಕ್ಗಳ ಮೂಲಕವೇ ಆಗುತ್ತಿದ್ದು ಯಾವುದೇ ವ್ಯತ್ಯಾಸಕ್ಕೆ ಆಸ್ಪದವಿಲ್ಲ. ಶಾಸಕರು ಮಾಹಿತಿ ತಿಳಿದುಕೊಂಡು ಮಾತನಾಡಬೇಕು’ ಎಂದು ಹೇಳಿದರು.