ಕಾರ್ಯಕ್ರಮದಲ್ಲಿ ನಂಜಾವಧೂತ ಸ್ವಾಮೀಜಿ, ಶಾಸಕರಾದ ಎಸ್.ಆರ್.ಶ್ರೀನಿವಾಸ್, ಎಸ್.ಎಲ್.ಭೋಜೇಗೌಡ, ಜಿ.ಬಿ.ಜ್ಯೋತಿಗಣೇಶ್, ಮುಖಂಡರಾದ ಡಾ.ಎಂ.ಆರ್.ಹುಲಿನಾಯ್ಕರ್, ರಫೀಕ್ ಅಹ್ಮದ್, ಅಖಿಲ ಕರ್ನಾಟಕ ಸರ್ಪ
ಒಕ್ಕಲಿಗ/ಸಲುಪರ ಸಂಘದ ಗೌರವಾ
ಧ್ಯಕ್ಷ ಮುರಗಪ್ಪಗೌಡ, ಅಧ್ಯಕ್ಷ ಎಸ್.ಜಿ.ಪರಮೇಶ್ವರಪ್ಪ, ಪ್ರಧಾನ ಕಾರ್ಯ
ದರ್ಶಿ ಎಸ್.ರಾಜಕುಮಾರ್ ಮಂಜು
ನಾಥ್ ಮತ್ತಿತರರು ಭಾಗವಹಿಸಿದ್ದರು.