ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷ ಲಕ್ಷ್ಮೀಸೇನ ಭಟ್ಟರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಜೈನ ಸಮಾಜದ ಮಾಜಿ ಅಧ್ಯಕ್ಷ ಬಿ.ಎಲ್. ಮಾಣಿಕ್ಯ ರಾಜಯ್ಯ, ಮೇಘರಾಜ್, ಪಂಚಕಲ್ಯಾಣ ಮಹೋತ್ಸವದ ಗೌರವಾಧ್ಯಕ್ಷ ಡಾ.ವಸಂತಕುಮಾರಯ್ಯ, ಅಧ್ಯಕ್ಷ ಮೋಹನ್ ಕುಮಾರ್, ಪದಾಧಿಕಾರಿಗಳಾದ ಸಂತೋಷ್ ಜೈನ್, ಮದನ್ ಕುಮಾರ್, ಎಂ.ಡಿ. ಮೋಹನ್ ಕುಮಾರ್, ಜ್ವಾಲೇಂದ್ರ ಪಾಲ್ಗೊಂಡಿದ್ದರು.