ತಲೆಮಾರುಗಳಿಂದ ಈ ಸಂಪ್ರದಾಯ ನಮ್ಮ ಕುಟುಂಬದಲ್ಲಿದೆ. ಇತ್ತೀಚಿನ ಯುವಜನತೆ ಈ ಆಚರಣೆಗೆ ಒಗ್ಗಿಕೊಳ್ಳುತ್ತಿಲ್ಲ. ಸಂಪ್ರದಾಯ ಮುರಿದರೆ ಕುಟುಂಬಕ್ಕೆ ತೊಂದರೆಯಾಗುವ ಆತಂಕವಿದೆ.
ಭೀಮಕ್ಕ, ವೈ.ಎನ್.ಹೊಸಕೋಟೆ
ಜೋಕುಮಾರ ಸ್ವಾಮಿ ಮೇಲೆ ಪದಕಟ್ಟಿ ಹಾಡುವ ಕಲೆ ಗ್ರಾಮೀಣ ಸೊಗಡನ್ನು ಬಿಂಬಿಸುತ್ತದೆ. ರೈತಾಪಿ ಜೀವನದ ಬಾಗವಾಗಿ ಬೆಳೆದಿರುವ ಈ ಕಲೆ ಆಧುನಿಕ ಸೆಲೆಗೆ ಸಿಕ್ಕಿ ಅಳಿವಿನಂಚಿಗೆ ಸರಿಯುತ್ತಿದ್ದು ಉಳಿವಿಗೆ ಪ್ರೋತ್ಸಾಹ ಅಗತ್ಯ.
ಎನ್.ಮರಿಸ್ವಾಮಿ, ಜನಪದ ಕಲಾವಿದ ಸಿದ್ಧಾಪುರ
ಜೋಡಿ ಅಚ್ಚಮ್ಮನಹಳ್ಳಿ ಗ್ರಾಮದಲ್ಲಿ ಜೋಕುಮಾರ ಸ್ವಾಮಿ ಆಚರಣೆ