ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ವೈ.ಎನ್.ಹೊಸಕೋಟೆ: ಜೋಕುಮಾರ ಬಾರಯ್ಯ ಮಳೆಯ ತಾರಯ್ಯ

ಗಡಿನಾಡಲ್ಲಿ ಭಾದ್ರಪದ ಮಾಸದ ವಿಶಿಷ್ಟ ಆಚರಣೆ
Published : 18 ಸೆಪ್ಟೆಂಬರ್ 2024, 6:55 IST
Last Updated : 18 ಸೆಪ್ಟೆಂಬರ್ 2024, 6:55 IST
ಫಾಲೋ ಮಾಡಿ
Comments
ತಲೆಮಾರುಗಳಿಂದ ಈ ಸಂಪ್ರದಾಯ ನಮ್ಮ ಕುಟುಂಬದಲ್ಲಿದೆ. ಇತ್ತೀಚಿನ ಯುವಜನತೆ ಈ ಆಚರಣೆಗೆ ಒಗ್ಗಿಕೊಳ್ಳುತ್ತಿಲ್ಲ. ಸಂಪ್ರದಾಯ ಮುರಿದರೆ ಕುಟುಂಬಕ್ಕೆ ತೊಂದರೆಯಾಗುವ ಆತಂಕವಿದೆ.
ಭೀಮಕ್ಕ, ವೈ.ಎನ್.ಹೊಸಕೋಟೆ
ಜೋಕುಮಾರ ಸ್ವಾಮಿ ಮೇಲೆ ಪದಕಟ್ಟಿ ಹಾಡುವ ಕಲೆ ಗ್ರಾಮೀಣ ಸೊಗಡನ್ನು ಬಿಂಬಿಸುತ್ತದೆ. ರೈತಾಪಿ ಜೀವನದ ಬಾಗವಾಗಿ ಬೆಳೆದಿರುವ ಈ ಕಲೆ ಆಧುನಿಕ ಸೆಲೆಗೆ ಸಿಕ್ಕಿ ಅಳಿವಿನಂಚಿಗೆ ಸರಿಯುತ್ತಿದ್ದು ಉಳಿವಿಗೆ ಪ್ರೋತ್ಸಾಹ ಅಗತ್ಯ.
ಎನ್.ಮರಿಸ್ವಾಮಿ, ಜನಪದ ಕಲಾವಿದ ಸಿದ್ಧಾಪುರ
ಜೋಡಿ ಅಚ್ಚಮ್ಮನಹಳ್ಳಿ ಗ್ರಾಮದಲ್ಲಿ ಜೋಕುಮಾರ ಸ್ವಾಮಿ ಆಚರಣೆ
ಜೋಡಿ ಅಚ್ಚಮ್ಮನಹಳ್ಳಿ ಗ್ರಾಮದಲ್ಲಿ ಜೋಕುಮಾರ ಸ್ವಾಮಿ ಆಚರಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT