ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಇಒ ನರಸಿಂಹಯ್ಯ, ಲಯನ್ಸ್ ಕ್ಲಬ್ನ ತಾಲ್ಲೂಕು ಅಧ್ಯಕ್ಷ ಜಿ.ಬಿ. ಮಲ್ಲಪ್ಪ, ಕಾರ್ಯದರ್ಶಿ ಸಿದ್ದಪ್ಪ ಗುಜ್ಜರಿ, ಸದಸ್ಯರಾದ ಕೃಷ್ಣಮೂರ್ತಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಅಧ್ಯಕ್ಷ ಜಿ.ಆರ್. ಶಿವಕುಮಾರ್, ಉಂಡೆ ರಾಮಣ್ಣ, ಕೀರ್ತಿರಾಜ್, ರೇಣುಕಯ್ಯ ಕಮಲನಾಭಾಚರ್, ಶಿಕ್ಷಣ ಇಲಾಖೆಯ ವೀರಣ್ಣ, ಸಾಕ್ಷರತಾ ಸಮಿತಿಯ ಸದಸ್ಯರು ಹಾಜರಿದ್ದರು.