ಹೆಚ್ಚುವರಿ ಎಸ್ಪಿ ವಿ.ಮರಿಯಪ್ಪ, ಡಿವೈಎಸ್ಪಿ ಬಿ.ಕೆ.ಶೇಖರ್, ನಗರಸಭೆ ಪೌರಾಯುಕ್ತ ರುದ್ರೇಶ್, ಅಧ್ಯಕ್ಷೆ ಪಿ.ಪೂಜಾ, ತಾ.ಪಂ ಇಒ ಅನಂತರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಸಹಾಯಕ ಕೃಷಿ ನಿರ್ದೇಶಕ ನಾಗರಾಜು, ಸಿಪಿಐ ಮಂಜೇಗೌಡ, ರಾಘವೇಂದ್ರ, ಆಶ್ರಯ ಸಮಿತಿ ಸದಸ್ಯ ನೂರುದ್ದೀನ್, ಕಂದಾಯ ನಿರೀಕ್ಷಕ ಸುದರ್ಶನ್ ಪಾಲ್ಗೊಂಡಿದ್ದರು.