ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ದೇವೇಗೌರಿಗೆ ಅಪಮಾನ: ಬಿಜೆಪಿ, ಜೆಡಿಎಸ್ ಕಿಡಿ

ದೇವೇಗೌಡರಿಗೆ ಭದ್ರತೆ ನೀಡದ ಪೊಲೀಸರು; ಕ್ರಮಕ್ಕೆ ಆಗ್ರಹ
Published : 17 ಏಪ್ರಿಲ್ 2024, 6:23 IST
Last Updated : 17 ಏಪ್ರಿಲ್ 2024, 6:23 IST
ಫಾಲೋ ಮಾಡಿ
Comments
ಎಚ್.ಡಿ.ದೇವೇಗೌಡ ಸಭೆಗೆ ಅಡ್ಡಿಪಡಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೆಡಿಎಸ್ ಬಿಜೆಪಿ ಕಾನೂನು ಘಟಕಗಳ ಪದಾಧಿಕಾರಿಗಳು ಮಂಗಳವಾರ ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಬಿಜೆಪಿ ಕಾನೂನುಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜು ಪ್ರಮುಖರಾದ ಡಿ.ಸಿ.ಹಿಮಾನಂದ್ ಕೆ.ಪಿ.ವಿಶ್ವನಾಥ್ ರೇಖಾ ಮುಖಂಡರಾದ ರೇಣುಕೇಶ್ ಪ್ರಕಾಶ್ ಆತ್ಮಾ ಹಿರೇಮಠ್ ರಮೇಶ್ ಸುಲ್ತಾನ್‍ಪುರ್ ನವೀನ್‍ಚಂದ್ರ ಶೆಟ್ಟಿ ಮೊದಲಾದವರು ಹಾಜರಿದ್ದರು
ಎಚ್.ಡಿ.ದೇವೇಗೌಡ ಸಭೆಗೆ ಅಡ್ಡಿಪಡಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜೆಡಿಎಸ್ ಬಿಜೆಪಿ ಕಾನೂನು ಘಟಕಗಳ ಪದಾಧಿಕಾರಿಗಳು ಮಂಗಳವಾರ ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಬಿಜೆಪಿ ಕಾನೂನುಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜು ಪ್ರಮುಖರಾದ ಡಿ.ಸಿ.ಹಿಮಾನಂದ್ ಕೆ.ಪಿ.ವಿಶ್ವನಾಥ್ ರೇಖಾ ಮುಖಂಡರಾದ ರೇಣುಕೇಶ್ ಪ್ರಕಾಶ್ ಆತ್ಮಾ ಹಿರೇಮಠ್ ರಮೇಶ್ ಸುಲ್ತಾನ್‍ಪುರ್ ನವೀನ್‍ಚಂದ್ರ ಶೆಟ್ಟಿ ಮೊದಲಾದವರು ಹಾಜರಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT