ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಚಿಕ್ಕನಾಯಕನಹಳ್ಳಿಯ ಕೆ.ಎಸ್.ಬಸವರಾಜು, ಗುಬ್ಬಿಯ ಎಚ್.ಎಸ್.ಉಮಾದೇವಿ, ಕುಣಿಗಲ್ನ ಕೆ.ಸಿ.ಬಸವರಾಜು, ತಿಪಟೂರಿನ ಕೆ.ಎಂ.ಶಿವಕುಮಾರ ಸ್ವಾಮಿ, ತುಮಕೂರಿನ ಎಚ್.ಜಯಕುಮಾರ್, ತುರುವೇಕೆರೆಯ ಎನ್.ಆರ್.ಅಫ್ಜಲ್ ಉನ್ನಿಸಾ, ಮಧುಗಿರಿ ತಾಲ್ಲೂಕಿನ ವೆಂಕಟರತ್ನಶೆಟ್ಟಿ, ಶಿರಾ ತಾಲ್ಲೂಕಿನ ರಂಗಸ್ವಾಮಯ್ಯ, ಪಾವಗಡದ ಬಿ.ನಾಗರಾಜು, ಕೊರಟಗೆರೆಯ ಎಸ್.ಆರ್.ಬಾಹುದ್ದೀನ್ ಸಾಹೇಬ್ ಆಯ್ಕೆಯಾಗಿದ್ದಾರೆ.