ತುಮಕೂರು: ‘ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವ ರನ್ನು ಗಡಿಪಾರು ಮಾಡುವಷ್ಟು ಅಪರಾಧ ನಡೆದಿದೆ ಎನ್ನುವುದು ನನ್ನ ಗಮನದಲ್ಲಿ ಇಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಲ್ಲಿ ಬುಧವಾರ ಹೇಳಿದರು.
‘ಗಡಿಪಾರು ಮಾಡಲು ಸುಮಾರು ನಿಯಮಗಳಿವೆ. ಇಂತಹ ಹೇಳಿಕೆ ಕೊಡುವ ವರಿಗೆ ಈ ಬಗ್ಗೆ ಗೊತ್ತಿಲ್ಲ’ ಎಂದರು.