ಹಿರಿಯ ಕಾರ್ಮಿಕ ನಿರೀಕ್ಷಕ ಜಯಪ್ರಕಾಶ್, ಲಕ್ಷ್ಮಿಕಾಂತ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡ ರಾದ ಸೈಯದ್ ಮುಜೀಬ್, ಎನ್.ಕೆ. ಸುಬ್ರಮಣ್ಯ, ತಿಮ್ಮೇಗೌಡ, ನಾಗರಾಜು, ಪಾರ್ವತಮ್ಮ, ಕಲೀಲ್, ಶಂಕರಪ್ಪ, ಜಗ ದೀಶ್, ರವಿರಾಜು, ನಿಸಾರ್ ಅಹಮದ್, ನಸೀಮಾ ಬಾನು, ನಾಗರಾಜು, ರಾಮಾಂಜಿನಿ, ದಿಸಾ ಲೋಕೇಶ್, ಷಣಮ್ಮಖಪ್ಪ, ಲಕ್ಷ್ಮಿಕಾಂತ ಇದ್ದರು.