ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾವಗಡ ಸೋಲಾರ್‌ ಪಾರ್ಕ್‌: ಮತ್ತೆ ಮೊದಲ ಸ್ಥಾನದತ್ತ ಹೆಜ್ಜೆ

Published : 11 ಸೆಪ್ಟೆಂಬರ್ 2023, 6:43 IST
Last Updated : 11 ಸೆಪ್ಟೆಂಬರ್ 2023, 6:43 IST
ಫಾಲೋ ಮಾಡಿ
Comments
ಪರಮೇಶ‍್ವರನಾಯ್ಕ
ಪರಮೇಶ‍್ವರನಾಯ್ಕ
ಆರ್ ಪಿ ಸಾಂಬಸದಾಶಿವರೆಡ್ಡಿ
ಆರ್ ಪಿ ಸಾಂಬಸದಾಶಿವರೆಡ್ಡಿ
ಪುರುಷೋತ್ತಮರೆಡ್ಡಿ
ಪುರುಷೋತ್ತಮರೆಡ್ಡಿ
ಪಾವಗಡ ಸೋಲಾರ್ ಪಾರ್ಕ್
ಪಾವಗಡ ಸೋಲಾರ್ ಪಾರ್ಕ್
ಪಾವಗಡ ಸೋಲಾರ್ ಪಾರ್ಕ್
ಪಾವಗಡ ಸೋಲಾರ್ ಪಾರ್ಕ್
ರೈತರ ಕೊಡುಗೆ ಗಣನೀಯ ವಿಶ್ವ ಮಟ್ಟದಲ್ಲಿ ಹಿರಿಮೆ ಪಡೆಯಲು ತಾಲ್ಲೂಕಿನ ರೈತರ ಕೊಡುಗೆ ಗಣನೀಯ. ಈ ನಿಟ್ಟಿನಲ್ಲಿ ತಾಲ್ಲೂಕಿನ ಅಭಿವೃದ್ಧಿಗೆ ಕ್ರೆಡಲ್ ಕೆಎಸ್‌ಪಿಡಿಸಿಎಲ್ ಸಂಸ್ಥೆ ಒತ್ತು ನೀಡಬೇಕು. ಶಾಲೆ ಕಾಲೇಜು ರಸ್ತೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕು.
ಸದಾಶಿವರೆಡ್ಡಿ ಅಧ್ಯಕ್ಷ ಶಕ್ತಿಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘ ಪಾವಗಡ
ಸ್ಥಳೀಯರಿಗೆ ಉದ್ಯೋಗ ನೀಡಿ ಸೋಲಾರ್ ಘಟಕ ಸ್ಥಾಪಿಸಲು ಬಂದಿರುವ ದೇಶದ ಪ್ರಮುಖ ಕಂಪನಿಗಳು ಜಮೀನು ನೀಡಿದ ರೈತರ ಮಕ್ಕಳಿಗೆ ತಮ್ಮ ಕಂಪನಿಯಲ್ಲಿ ಉದ್ಯೋಗ ನೀಡಬೇಕು. ಸೋಲಾರ್ ಪಾರ್ಕ್‌ನಲ್ಲಿ ಸಾಕಷ್ಟು ಉದ್ಯೋಗ ಅವಕಾಶ ಇಲ್ಲದ ಕಾರಣ ಆ ಕಂಪನಿ ಕಾರ್ಯ ನಿರ್ವಹಿಸುತ್ತಿರುವ ಇತರೆ ಸ್ಥಳದಲ್ಲಿಯಾದರೂ ಆದ್ಯತೆ ಮೇರೆಗೆ ಕೆಲಸ ನೀಡಬೇಕು.
ಪರಮೇಶ‍್ವರನಾಯ್ಕ ಸಂಚಾಲಕ ಶಕ್ತಿಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘ
ವೈದ್ಯಕೀಯ ಎಂಜಿನಿಯರ್‌ ಕಾಲೇಜು ಸ್ಥಾಪಿಸಿ ಸಾವಿರಾರು ಕೋಟಿ ಖರ್ಚು ಮಾಡಿ ಸೋಲಾರ್ ಪಾರ್ಕ್ ನಿರ್ಮಿಸಲಾಗಿದೆ. ರೈತರ ಮಕ್ಕಳಿಗಾಗಿ ವೈದ್ಯಕೀಯ ಎಂಜಿನಿಯರಿಂಗ್ ಕಾಲೇಜನ್ನು ತಾಲ್ಲೂಕಿನಲ್ಲಿ ಆರಂಭಿಸಬೇಕು. ಮಹಿಳೆಯರಿಗಾಗಿ ರ‍್ಯಾಪ್ಟೆ ವಳ್ಳೂರು ತಿರುಮಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್ ಆರಂಭಿಸಬೇಕು.
ಆರ್‌.ಪಿ. ಸಾಂಬಸದಾಶಿವರೆಡ್ಡಿ ಪ್ರಧಾನ ಕಾರ್ಯದರ್ಶಿ ಶಕ್ತಿಸ್ಥಳ ರೈತರ ಕ್ಷೇಮಾಭಿವೃದ್ಧಿ ಸಂಘ
ಕೈಗಾರಿಕೆ ಆರಂಭಿಸಿ ಸೋಲಾರ್ ಪಾರ್ಕ್ ವಿಸ್ತರಣೆ ಮಾಡುತ್ತಿರುವುದು ಸಂತಸದಾಯಕ. ಇಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್ ಬಳಸಿಕೊಂಡು ಕೈಗಾರಿಕೆ ಸ್ಥಾಪಿಸಿದಲ್ಲಿ ತಾಲ್ಲೂಕಿನ ಜನರಿಗೆ ಅನುಕೂಲವಾಗಲಿದೆ. ಇದರಿಂದ ಸಾವಿರಾರು ಮಂದಿ ವಿವಿಧೆಡೆಗೆ ವಲಸೆ ಹೋಗುವುದನ್ನು ತಪ್ಪಿಸಬಹುದು. ಕೂಲಿ ಕಾರ್ಮಿಕರು ಕಾರ್ಮಿಕರ ಜೀವನಕ್ಕೆ ಅಗತ್ಯ ಉದ್ಯೋಗ ಸೃಷ್ಟಿಸಬೇಕು.
ಪುರುಷೋತ್ತಮ ರೆಡ್ಡಿ ಪಾವಗಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT