ಪುರಸಭೆ ಸದಸ್ಯರಾದ ಎಂ.ಎಸ್.ಚಂದ್ರಶೇಖರ್ ಬಾಬು, ಕೆ.ನಾರಾಯಣ್, ನರಸಿಂಹಮೂರ್ತಿ, ಗ್ರಾ.ಪಂ.ಮಾಜಿ ಅಧ್ಯಕ್ಷ ರಂಗನಾಥ್, ಪಿಎಲ್ಡಿ ಬ್ಯಾಂಕ್ ಮಾಜಿ ನಿರ್ದೇಶಕರಾದ ಚೌಡಪ್ಪ, ಚಂದ್ರಶೇಖರ್, ಮುಖಂಡರಾದ ಟಿ.ಗೋವಿಂದರಾಜು, ಬಿ.ಎಸ್.ಶ್ರೀನಿವಾಸ್, ಶಿವಕುಮಾರ್, ಡಿ.ವಿ.ಹಳ್ಳಿ ತಿಮ್ಮಣ್ಣ, ವೆಂಕಟಾಪುರ ಗೋವಿಂದರಾಜು, ರಾಜ ಮೋಹನ್, ರಾಘವೇಂದ್ರ, ಮೋಹನ್ ಇದ್ದರು.