ಮಾಜಿ ಶಾಸಕ ಸಾ.ಲಿಂಗಯ್ಯ, ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕಲ್ಕೆರೆ ರವಿಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಎಪಿಎಂಸಿ ಅಧ್ಯಕ್ಷ ನರಸಿಂಹೇಗೌಡ, ಕೆಪಿಸಿಸಿ ಸದಸ್ಯ ಬಿ.ಎಸ್.ಸತ್ಯನಾರಾಯಣ, ಬ್ಲಾಕ್ ಕಾಂಗ್ರೇಸ್ ಗ್ರಾಮಾಂತರ ಅಧ್ಯಕ್ಷ ಬರಗೂರು ನಟರಾಜು, ಕೃಷ್ಣೇಗೌಡ, ಎನ್.ಸಿ.ದೊಡ್ಡಯ್ಯ, ಗೋವಿಂದರಾಜು, ತಾ. ಪಂ ಸದಸ್ಯೆ ರೇಣುಕಮ್ಮ, ಜಯರಾಮಯ್ಯ, ಶಾಂತಮ್ಮ ಗುರುದತ್ತಾತ್ರೇಯ, ಭಾನುಪ್ರಕಾಶ್ ಇದ್ದರು.