ಅಭಿವೃದ್ಧಿ ಸಮಿತಿ ಸದಸ್ಯರಾದ ಗುರುದಾಸ್ ಶೆಣೈ, ನರೇಂದ್ರ ನಾಯಕ್, ಕಾಲೇಜು ಪ್ರಾಂಶುಪಾಲ ಡಾ.ಪ್ರಸಾದ್ ರಾವ್ ಎಂ, ಟಿ.ಜಿ.
ಆಚಾರ್ಯ ಹೆಬ್ರಿ, ಡಾ.ಗಣಪತಿ ಹೆಚ್ ಎ, ಅವಲೋಕನದ ಸಂಚಾಲಕ ವಿಷ್ಣುಮೂರ್ತಿ ಪ್ರಭು, ಹೆಬ್ರಿ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಗುಳಿಬೆಟ್ಟು ಸುರೇಶ ಶೆಟ್ಟಿ, ದೀಪಕ್ ಎನ್.ದುರ್ಗಾ ಮುಂತಾದವರು ಇದ್ದರು.