ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಲು ಕೃಷಿಕರ ಒತ್ತಾಯ
ವಿಶ್ವನಾಥ ಆಚಾರ್ಯ
Published : 22 ಅಕ್ಟೋಬರ್ 2025, 5:08 IST
Last Updated : 22 ಅಕ್ಟೋಬರ್ 2025, 5:08 IST
ಫಾಲೋ ಮಾಡಿ
Comments
ಮಂಗಗಳಿಂದ ತೊಂದರೆಗಳಾಗುತ್ತಿರುವ ಬಗ್ಗೆ ಯೋಜನಾನಗರ ಮದ್ದೋಡಿ ಯಳಜಿತ ಮುಂತಾದ ಭಾಗಗಳ ಜನರು ಬಂದು ಮೌಖಿಕವಾಗಿ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ