ಪ್ರತಿಭಟನೆಯಲ್ಲಿ ಸಿಐಟಿಯುನ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಉಡುಪಿ ತಾಲ್ಲೂಕು ಕಾರ್ಯದರ್ಶಿ ಎಸ್.ಕವಿರಾಜ್, ಮಖಂಡರಾದ ಶಶಿಧರ ಗೊಲ್ಲ, ಮಹಾಬಲ ಹೋಡೆಯರ ಹೊಬಳಿ, ಬಲ್ಕೀಸ್, ನಳಿನಿ, ಭಾರತಿ, ಸುನೀತಾ ಶೆಟ್ಟಿ, ಶೀಲಾವತಿ, ದಾಸು ಭಂಡಾರಿ, ಗಣೇಶ ನಾಯಕ್, ಸಂತೋಷ ಹೆಮ್ಮಾಡಿ, ರೊನಾಲ್ಡ್ ರಾಜೇಶ್, ಸುಭಾಷ್ ನಾಯಕ್ ಉಪಸ್ಥಿತರಿದ್ದರು