ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಉಡುಪಿ | ಮಳೆಗಾಲ ಸನಿಹ: ಸಿದ್ಧತೆ ದೂರ

ಇನ್ನೂ ನಡೆದಿಲ್ಲ ಇಂದ್ರಾಣಿ ನದಿಯ ಹೂಳು ತೆಗೆಯುವ ಕಾಮಗಾರಿ
Published : 21 ಏಪ್ರಿಲ್ 2025, 7:34 IST
Last Updated : 21 ಏಪ್ರಿಲ್ 2025, 7:34 IST
ಫಾಲೋ ಮಾಡಿ
Comments
ಇಂದ್ರಾಣಿ ನದಿಯಲ್ಲಿ ಹೂಳು ತುಂಬಿರುವುದು   ಪ್ರಜಾವಾಣಿ ಚಿತ್ರಗಳು: ಉಮೇಶ್‌ ಮಾರ್ಪಳ್ಳಿ
ಇಂದ್ರಾಣಿ ನದಿಯಲ್ಲಿ ಹೂಳು ತುಂಬಿರುವುದು   ಪ್ರಜಾವಾಣಿ ಚಿತ್ರಗಳು: ಉಮೇಶ್‌ ಮಾರ್ಪಳ್ಳಿ
ಕೆಲವರು ಕಸವನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿಸಿ ಚರಂಡಿಗೆ ಎಸೆಯುತ್ತಿದ್ದಾರೆ. ಇದರಿಂದ ಮಳೆಗಾಲದಲ್ಲಿ ಚರಂಡಿಗಳು ಕಟ್ಟಿನಿಂತು ನೀರು ರಸ್ತೆಯಲ್ಲೇ ಹರಿಯುತ್ತದೆ.
–ಗೋಪಾಲಕೃಷ್ಣ, ಅಂಬಲಪಾಡಿ
ನಗರದ ನೆರೆ ಬರುವ ಪ್ರದೇಶಗಳಲ್ಲಿ ಆದ್ಯತೆಯ ಮೇರೆಗೆ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಜೋರಾಗಿ ಮಳೆ ಬಂದರೆ ಸಮಸ್ಯೆಯಾಗಬಹುದು.
–ವಿದ್ಯಾಧರ, ಗುಂಡಿಬೈಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT