ಶನಿವಾರ, 1 ನವೆಂಬರ್ 2025
×
ADVERTISEMENT
ADVERTISEMENT

ರಜತ್ ಪಾಟೀದಾರ್ ಬಳಗದ ಜಯಭೇರಿ: ಕೇಂದ್ರ ವಲಯಕ್ಕೆ 11 ವರ್ಷಗಳ ನಂತರ ದುಲೀಪ್ ಟ್ರೋಫಿ

Published : 15 ಸೆಪ್ಟೆಂಬರ್ 2025, 7:12 IST
Last Updated : 15 ಸೆಪ್ಟೆಂಬರ್ 2025, 19:30 IST
ಫಾಲೋ ಮಾಡಿ
Comments
ಮುಂಬರುವ ಋತುವಿನಲ್ಲಿ ಉತ್ತಮವಾಗಿ ಆಡುವ ಆತ್ಮವಿಶ್ವಾಸ ಹೆಚ್ಚಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡರಲ್ಲೂ ಮಾಡಿರುವ ಸಾಧನೆ ಖುಷಿ ತಂದಿದೆ.
– ಸಾರಾಂಶ್ ಜೈನ್, ಸರಣಿ ಶ್ರೇಷ್ಠ ಆಟಗಾರ
ತಂಡವು ಟೂರ್ನಿಯಲ್ಲಿ ಉತ್ತಮವಾಗಿ ಆಡಿದೆ. ಅದರಲ್ಲೂ ಆ್ಯಂಡ್ರೆ ಸಿದ್ಧಾರ್ಥ್, ಆರ್. ಸ್ಮರಣ್ ಅವರ ಆಟ ಚೆನ್ನಾಗಿತ್ತು. ಅವರಿಗೆ ಉತ್ತಮ ಭವಿಷ್ಯವಿದೆ.
– ಲಕ್ಷ್ಮೀಪತಿ ಬಾಲಾಜಿ,ದಕ್ಷಿಣ ವಲಯದ ಕೋಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT