ಭಾರತ ಸೇವಾದಳ ಕೇಂದ್ರೀಯ ಕಾರ್ಯಕಾರಿಣಿ ಸದಸ್ಯ ಆರೂರು ತಿಮ್ಮಪ್ಪ ಶೆಟ್ಟಿ, ಜಿಲ್ಲಾ ಸಮಿತಿಯ ಕೋಶಾಧಿಕಾರಿ ಹೆರಾಲ್ಡ್ ಡಿಸೋಜ, ಸದಸ್ಯ ಬಿ.ಪುಂಡಲೀಕ ಮರಾಠೆ ಶಿರ್ವ, ಜಯಲಕ್ಷ್ಮೀ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಬೋನಿಪಾಸ್ ಡಿಸೋಜ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಬಾಲಕೃಷ್ಣ, ಸೇವಾದಳ ಶಿಕ್ಷಕಿಯರಾದ ಜೆಸಿಂತಾ ಅಲ್ಮೇಡಾ, ವನಿತಾ ನಾಯಕ್, ಎಎಸ್ಐ ವಿಜಯ್, ಜಯಕರ್, ಚೇತನ್, ಶಿಕ್ಷಕರು ಇದ್ದರು.