ಕಾರ್ಕಳ ಟಿಎಂಎ ಪೈ ರೋಟರಿ ಆಸ್ಪತ್ರೆಯ ಸಹ ವ್ಯವಸ್ಥಾಪಕ ನಟೇಶ್ ಕುಮಾರ್, ಕಾರ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಷರೀಫ್, ಮಾರುಕಟ್ಟೆ ವಿಭಾಗದ ಪ್ರತಿನಿಧಿ ದಿವಾಕರ್ ಬಂಗೇರ ಉಪಾ ಧ್ಯಕ್ಷ ಸದಾನಂದ ಸಾಲಿಯಾನ್, ಕಾರ್ಯ ದರ್ಶಿ ಹರೀಶ್ ಮತ್ತು ಸುರೇಶ್ ಕುಲಾಲ್, ಚೇತನ್ ಶೈವಲ್ ಪಿ. ಶೆಟ್ಟಿ, ನಾರಾಯಣ ನಾಯಕ್, ಜಿಲ್ಲಾ ಪತ್ರಕ ರ್ತರ ಸಂಘದ ಉಪಾಧ್ಯಕ್ಷ ಆರ್.ಬಿ ಜಗದೀಶ್, ಕಾರ್ಕಳ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೃಷ್ಣ ಎನ್, ಕೋಶಾಧಿಕಾರಿ ಬಾಲಕೃಷ್ಣ ಭೀಮಗುಳಿ ಇದ್ದರು.