ಮಂಗಳವಾರ, 29 ಜುಲೈ 2025
×
ADVERTISEMENT
ADVERTISEMENT

ಉಡುಪಿಯಲ್ಲಿ ಸಂಭ್ರಮದ ನಾಗರಪಂಚಮಿ: ಎಲ್ಲೆಡೆ ಖರೀದಿ ಭರಾಟೆ

ನಗರದ ವಿವಿಧೆಡೆ ಎಳನೀರು, ಹಿಂಗಾರ ಮಾರಾಟ: ಖರೀದಿಗೆ ಜನಜಂಗುಳಿ
Published : 29 ಜುಲೈ 2025, 6:30 IST
Last Updated : 29 ಜುಲೈ 2025, 6:30 IST
ಫಾಲೋ ಮಾಡಿ
Comments
ನಗರದಲ್ಲಿ ಎಳನೀರು ಮಾರಾಟ ನಡೆಯಿತು
ನಗರದಲ್ಲಿ ಎಳನೀರು ಮಾರಾಟ ನಡೆಯಿತು
ನಾಗರ ಪಂಚಮಿ ಮುನ್ನಾ ದಿನವಾದ ಸೋಮವಾರ ನಗರದಲ್ಲಿ ಹೂವಿನ ಮಾರಾಟ ನಡೆಯಿತು
ನಾಗರ ಪಂಚಮಿ ಮುನ್ನಾ ದಿನವಾದ ಸೋಮವಾರ ನಗರದಲ್ಲಿ ಹೂವಿನ ಮಾರಾಟ ನಡೆಯಿತು
ಹಬ್ಬದ ಸಂದರ್ಭದಲ್ಲಿ ಜನರು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಯಲು ನಾಗರ ಕಟ್ಟೆಗಳ ಬಳಿ ಪ್ರತಿವರ್ಷದಂತೆ ನಗರಸಭೆಯ ವತಿಯಿಂದ ಕಸದ ಬುಟ್ಟಿಗಳನ್ನಿಡಲು ಸೂಚಿಸಲಾಗಿದೆ
–ಮಹಾಂತೇಶ ಹಂಗರಗಿ, ಉಡುಪಿ ನಗರಸಭೆ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT